ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ '₹' ಚಿಹ್ನೆಗೆ ಬದಲಾಗಿ 'ரு'
Share and Spread the love

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್

ಚೆನ್ನೈ: ತಮಿಳುನಾಡು ಸರ್ಕಾರವು 2025-26ನೇ ಸಾಲಿನ ಬಜೆಟ್ ಲಾಂಛನದಲ್ಲಿ ಭಾರತೀಯ ರೂಪಾಯಿ (₹) ಚಿಹ್ನೆಯ ಬದಲಿಗೆ ತಮಿಳು ಲಿಪಿಯ ‘ரு’ (ರು) ಅಕ್ಷರವನ್ನು ಬಳಸಿರುವುದರಿಂದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ ಮೂಡಿಸಿದೆ. ಈ ನಿರ್ಧಾರವನ್ನು ಕೆಲವರು ಹಿಂದಿ ಹೇರಿಕೆಯ ವಿರುದ್ಧ ತಮಿಳು ಭಾಷಾ ಗುರುತನ್ನು ಕಾಯ್ದುಕೊಳ್ಳುವ ಹೆಜ್ಜೆ ಎಂದು ನೋಡುತ್ತಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರವು ಹಿಂದಿಯ ಅನಗತ್ಯ ಹೇರಿಕೆಯನ್ನು ವಿರೋಧಿಸುವ ನಿಲುವನ್ನು ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ. ಈ ಹಿಂದೆ ಕೇಂದ್ರ ಸರ್ಕಾರದ ಕೆಲವು ಯೋಜನೆಗಳಲ್ಲಿ ಹಿಂದಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ದೇವನಾಗರೀ ಲಿಪಿಯ ‘र’ ಮತ್ತು ರೋಮನ್ ಲಿಪಿಯ ‘R’ ಅಕ್ಷರಗಳನ್ನು ಸಮ್ಮಿಳನಗೊಳಿಸಿ, ವಿಶಿಷ್ಟ ಚಿಹ್ನೆ ಇದು. ಹಿಂದಿ ಏರಿಕೆಯ ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರು ಸುದ್ದಿಯಲ್ಲಿರಲು ಈ ರೀತಿ ನಡೆದುಕೊಂಡಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’ ಈ ಹೊಸ ಬದಲಾವಣೆ ಬಗ್ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇತರರು ಇದನ್ನು ಅನಗತ್ಯ ರಾಜಕೀಯ ಕ್ರಮವೆಂದು ಟೀಕಿಸಿದ್ದಾರೆ. “₹” ಚಿಹ್ನೆಯು ಯಾವುದೇ ಭಾಷೆಯಲ್ಲದಂತೆ ಪ್ರತ್ಯೇಕ ರಾಷ್ಟ್ರೀಯ ಗುರುತು ಹೊಂದಿರುವುದರಿಂದ, ಅದನ್ನು ಬದಲಾಯಿಸುವುದು ಅರ್ಥವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.ಈ ಬದಲಾವಣೆ ಹಿಂದಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ನಡೆದ ಭಾಷಾ ಆಂದೋಲನಗಳ ನೆನಪನ್ನು ಮೂಡಿಸಿದ್ದು, ರಾಜ್ಯದ ಭಾಷಾ ಸ್ವಾಯತ್ತತೆ ಬಗ್ಗೆ ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

Crop Survey App: ರೈತರು ಈಗ ತಮ್ಮ ಬೆಳೆ ಮಾಹಿತಿಯನ್ನು ನೇರವಾಗಿ ತಮ್ಮ ಮೊಬೈಲ್‌ನಲ್ಲೇ ಪಹಣಿಗೆ ದಾಖಲಿಸಲು ಅವಕಾಶ!

Weed Mat Subsidy: ಕಳೆ ನಿಯಂತ್ರಣಕ್ಕೆ ಬಂಪರ್ ಸಹಾಯಧನ: ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಗೆ ₹1 ಲಕ್ಷ ನೆರವು!

KUSUM-B Subsidy Scheme: ಕೇವಲ ಶೇ.20% ವೆಚ್ಚದಲ್ಲಿ ಸೌರ ಪಂಪ್‌ಸೆಟ್‌ಗಳು! ಸಿದ್ದರಾಮಯ್ಯನವರಿಂದ ‘ಕುಸುಮ್ ಬಿ’ ಯೋಜನೆಗೆ ಗ್ರೀನ್ ಸಿಗ್ನಲ್!

PMFBY: ರೈತರಿಗೆ ಕೊನೆಯ ಅವಕಾಶ: ಫಸಲ್ ಬಿಮಾ ನೋಂದಣಿಗೆ ಜುಲೈ 31ರ ಗಡುವು! ಬೆಳೆ ವಿಮೆ ಮಾಡಿಸಿಕೊಳ್ಳಿರಿ ವಿಮಾ ಭದ್ರತೆ ಪಡೆಯಿರಿ!

Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್‌ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ

(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?

DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್‌ಗಳು!

DA Hike July 2025: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ! ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ ನಿರೀಕ್ಷೆ!

Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ!

Supreme Court judgment on 498A: ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ: ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ತಕ್ಷಣದ ಬಂಧನಕ್ಕೆ ಬ್ರೇಕ್!

A-Khata/B-Khata/E-Khata ಅಂದ್ರೆ ಏನು? ಪ್ರಾಪರ್ಟಿ ಖರೀದಿಸುವ ಮೊದಲು ಈ ಖಾತಾಗಳ ವಿಚಾರ ತಿಳಿದಿಲ್ಲ ಅಂದ್ರೆ ನಷ್ಟ ಖಚಿತ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs