ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

.ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯಲ್ಲಿ ವಸಂತ್ ಗಿಳಿಯಾರ್ ಪಬ್ಲಿಕ್ ಮಿರರ್ ಯೂಟ್ಯೂಬ್ ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಹಾಗೂ ಕೆಲವು ಸ್ಪೋಟಕ ಮಾಹಿತಿಯನ್ನು ಹೊಚಿಕೊಂಡಿದ್ದಾರೆ. ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯ ಸಂಪೂರ್ಣ ವಿವರಣೆ: ಈ ವಿಡಿಯೋವು ಸೌಜನ್ಯ ಕೊಲೆ ಪ್ರಕರಣದ ಹಲವು ಅಂಶಗಳನ್ನು ವಿಶ್ಲೇಷಿಸಿದೆ, ಪೊಲೀಸ್ ತನಿಖೆ, ರಾಜಕೀಯ ಹಸ್ತಕ್ಷೇಪ, ಫಾರೆನ್ಸಿಕ್ ವರದಿ, ಹಾಗೂ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ ಈ ವಿಡಿಯೋದಲ್ಲಿ ಸೌಜನ್ಯ…

Read More
ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಬೆಂಗಳೂರು: ನಟಿ ರಣ್ಯಾ ರಾವ್ ಚಿನ್ನ ಕಳ್ಳಸಾಗಣಿಯ ಪ್ರಕರಣದ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅವರ ತಂದೆ ರಾಮಚಂದ್ರ ರಾವ್ ಅವರ ಪಾತ್ರವನ್ನು ಪರಿಶೀಲಿಸಲು ರಾಜ್ಯದ ಅತಿರಿಕ್ಷ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಿದೆ. ಜೊತೆಗೆ, ಈ ಪ್ರಕರಣದಲ್ಲಿ…

Read More
ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಕನ್ನಡ ನಟಿ ರಣ್ಯಾ ರಾವ್ ಅವರನ್ನು ಬೆಂಗಳೂರು ವಿಶೇಷ ನ್ಯಾಯಾಲಯ 2025 ಮಾರ್ಚ್ 24 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಅವರನ್ನ ಬಂಧಿಸಿದ್ದರು. ಅವರು ತಮ್ಮೊಂದಿಗೆ 14.8 ಕೆಜಿ ಚಿನ್ನ (ಸುಮಾರು ₹12.56 ಕೋಟಿ ಮೌಲ್ಯ) ಸಾಗಿಸಲು ಯತ್ನಿಸಿದ್ದರೆಂದು…

Read More

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದು ವಿವಾದಕ್ಕೆ ಕೇಂದ್ರಬಿಂದುವಾದ ಕಾಂಗ್ರೆಸ್ ಸರ್ಕಾರ!

2022ರ ಏಪ್ರಿಲ್‌ನಲ್ಲಿ ಹಳೆ ಹುಬ್ಬಳ್ಳಿಯಲ್ಲಿ ಪೇಗಂಬರ್ ಮುಹಮ್ಮದ್ ಕುರಿತು ಸೀಮಿತ್ ಕುಮಾರ್ ಎಂಬಾತನು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್​ಗೆ ಪ್ರತಿಯಾಗಿ ಬೃಹತ್ ಗಲಭೆ ಎದ್ದಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆ, ಸಾರ್ವಜನಿಕ ಸೌಲಭ್ಯಗಳು ಮತ್ತು ವಾಹನಗಳಿಗೆ ಹಾನಿ ಮಾಡಲಾಗಿತ್ತು. ಹಲವಾರು ಜನರನ್ನು ಬಂಧಿಸಲಾಗಿತ್ತು. ಈಗ ಈ ಗಲಭೆ ಪ್ರಕರಣವನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಯುವ ವಕೀಲರ ತಂಡವು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ…

Read More

ಸೌಜನ್ಯ ಪ್ರಕರಣ: ಸಮೀರ್ ಧೂತ ಅವರ ವಿವಾದಾತ್ಮಕ ಯೂಟ್ಯೂಬ್ ವೀಡಿಯೋ ಹೊಸ ಸಂಚಲನ!

2012ರಲ್ಲಿ ಕರ್ನಾಟಕದ ಬೆಳ್ತಂಗಡಿಯ ಸಮೀಪ ನಡೆದ ಸೌಜನ್ಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣ ದೊಡ್ಡ ಸಂಚಲನ ಉಂಟುಮಾಡಿತು. ಸೌಜನ್ಯ (17) ಎಂಬ ವಿದ್ಯಾರ್ಥಿನಿ ಅಕ್ಟೋಬರ್ 9, 2012ರಂದು ನಾಪತ್ತೆಯಾಗಿದ್ದು, ಮರು ದಿನ ಬೆಳಿಗ್ಗೆ ನೇತ್ರಾವತಿ ನದಿಯ ಸಮೀಪ ಅವಳ ಶವ ಪತ್ತೆಯಾಯಿತು. ಇದು ಅತ್ಯಾಚಾರ ಮತ್ತು ಕೊಲೆಯ ಪ್ರಕರಣವಾಗಿದ್ದು, ಆಳವಾದ ತನಿಖೆಯ ಕೊರತೆಯ ಬಗ್ಗೆ ಸಾರ್ವಜನಿಕ ವಾದ-ವಿವಾದಗಳು ಮೊಳೆಯುತ್ತಿವೆ. ಇತ್ತೀಚೆಗೆ MD (ಸಮೀರ್ ಧೂತ) ಎಂಬ ಯೂಟ್ಯೂಬರ್ Dhootha ಎಂಬ ತನ್ನ ಚಾನೆಲ್‌ನಲ್ಲಿ ಈ ಪ್ರಕರಣದ ಬಗ್ಗೆ…

Read More

“ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ: ಭದ್ರತೆ ಮತ್ತು ಅಭಿವೃದ್ಧಿಗೆ ಹೊಸ ಹಂತ! ಬಜೆಟ್‌ನಲ್ಲಿ ₹10 ಕೋಟಿ ಅನುದಾನ ಘೋಷಣೆ”

ಕರ್ನಾಟಕ ಸರ್ಕಾರವು ರಾಜ್ಯವನ್ನು ನಕ್ಸಲ್ ಪ್ರಭಾವ ಮುಕ್ತ ಎಂದು ಅಧಿಕೃತವಾಗಿ ಘೋಷಿಸಿದೆ. ಈ ನಿರ್ಧಾರದೊಂದಿಗೆ ಆಂಟಿ-ನಕ್ಸಲ್ ಪಡೆ ವಿಸರ್ಜನೆಗೊಳ್ಳಲಿದೆ, ಏಕೆಂದರೆ ರಾಜ್ಯದಲ್ಲಿ ಈಗ ನಕ್ಸಲ್ ಸಂಘಟನೆಗಳ ಯಾವುದೇ ಪ್ರಭಾವವಿಲ್ಲ ಎಂದು ಸರ್ಕಾರ ದೃಢಪಡಿಸಿದೆ. ಹಿಂದಿನ ದಿನಗಳಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಯು ನಕ್ಸಲ್ ಚಟುವಟಿಕೆಗಳು ಗಮನಕ್ಕೆ ಬಂದಿದ್ದವು. ಈ ಪ್ರದೇಶಗಳಲ್ಲಿ ನಕ್ಸಲ್ ಪೀಡಿತ ಗ್ರಾಮಗಳ ಜನತೆ ಭಯಭೀತ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಸೂಕ್ತ ಕ್ರಮಗಳು, ಕಠಿಣ…

Read More

“ಟೂತ್‌ಪೇಸ್ಟ್‌ನಲ್ಲಿ ಮಾದಕ ವಸ್ತುಗಳ (ಡ್ರ*ಗ್ಸ್) ಸಾಗಾಟ ಮಡಿಕೇರಿ ಜೈಲಿನಲ್ಲಿ ಕೇರಳದ ಯುವಕನ ಪ್ಲಾನ್ ಫೇಲ್!”

ಮಡಿಕೇರಿ ಗ್ರಾಮಾಂತರ ಪೊಲೀಸರು ಕೇರಳದ ಮೂಲದ 26 ವರ್ಷದ ಯುವಕನನ್ನು ಮಡಿಕೇರಿ ಜಿಲ್ಲಾ ಜೈಲಿನಲ್ಲಿರುವ ಅಂಡರ್‌ಟ್ರಯಲ್ ಕೈದಿಗೆ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಮಾದಕ ವಸ್ತು (ಡ್ರ*ಗ್ಸ್) ಸಾಗಿಸಲು ಯತ್ನಿಸಿದ್ದಕ್ಕಾಗಿ ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ಮೂಲದ ಸುರಭಿಲ್ (26) ಎಂದು ಗುರುತಿಸಲಾಗಿದೆ. ಅಂಡರ್‌ಟ್ರಯಲ್ ಕೈದಿ ಸನಮ್‌ನ ಎಂಬಾತ ತನ್ನ ಸೋದರ ಅವನು. ಅವನನ್ನು ನೋಡಲು ದಿನ ನಾಟಕ ಮಾಡಿಕೊಂಡು ಬರುತ್ತಿದ್ದ. ಬರುವಾಗ ಜೈಲಿನಲ್ಲಿ ಅವನಿಗೆ ಟೂತ್‌ಪೇಸ್ಟ್, ಟೂತ್‌ಬ್ರಷ್, ಸಾಬೂನು, ಶಾಂಪು ಮುಂತಾದ ದಿನಬಳಕೆಯ ವಸ್ತುಗಳನ್ನು ಪೂರೈಸುತ್ತಿದ್ದ ಎಂದು ವರದಿಯಾಗಿದೆ. ಅನುಮಾನ…

Read More