Miss World 2025: ಕ್ಯಾನ್ಸರ್ ಗೆದ್ದು ಥಾಯ್ಲೆಂಡ್‌ಗೆ ಮೊತ್ತ ಮೊದಲ ವಿಶ್ವಸುಂದರಿ ಕಿರೀಟ ತಂದುಕೊಟ್ಟ ಓಪಲ್ ಸುಚಾತಾ(Opal Suchata)!

Miss World 2025: ಕ್ಯಾನ್ಸರ್ ಗೆದ್ದು ಥಾಯ್ಲೆಂಡ್‌ಗೆ ಮೊತ್ತ ಮೊದಲ ವಿಶ್ವಸುಂದರಿ ಕಿರೀಟ ತಂದುಕೊಟ್ಟ ಓಪಲ್ ಸುಚಾತಾ(Opal Suchata)!

Miss World 2025: ಕ್ಯಾನ್ಸರ್ ಗೆದ್ದು ಥಾಯ್ಲೆಂಡ್‌ಗೆ ಮೊತ್ತ ಮೊದಲ ವಿಶ್ವಸುಂದರಿ ಕಿರೀಟ ತಂದುಕೊಟ್ಟ ಓಪಲ್ ಸುಚಾತಾ(Opal Suchata)! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ವಿಶ್ವಸುಂದರಿ 2025 ಕಿರೀಟ ಥಾಯ್ಲೆಂಡ್‌ನ ಓಪಲ್ ಸುಚಾತಾ ಚುವಾಂಗ್‌ಶ್ರೀ ಪಾಲಾಗಿದೆ. 72ನೇ ವಿಶ್ವಸುಂದರಿ ಸ್ಪರ್ಧೆಯು ಭಾರತದ ಹೈದರಾಬಾದ್‌ನ HITEX ಪ್ರದರ್ಶನ ಕೇಂದ್ರದಲ್ಲಿ ಮೇ 31, 2025 ರಂದು ನಡೆಯಿತು. Follow Us Section Join us on WhatsApp Follow us on Facebook Follow us on Telegram…

Read More
ಜೂನ್ 05 ರಂದು ಕರ್ನಾಟಕದಲ್ಲಿ ‘Thug Life’ ಸಿನಿಮಾ ಬ್ಯಾನ್? ಕನ್ನಡದ ಆತ್ಮಗೌರವಕ್ಕೆ ಧಕ್ಕೆ! ಕಮಲ್ ಹಾಸನ್ ವಿರುದ್ಧ ಕರವೇ ಆಕ್ರೋಶ!

ಜೂನ್ 05 ರಂದು ಕರ್ನಾಟಕದಲ್ಲಿ ‘Thug Life’ ಸಿನಿಮಾ ಬ್ಯಾನ್? ಕನ್ನಡದ ಆತ್ಮಗೌರವಕ್ಕೆ ಧಕ್ಕೆ! ಕಮಲ್ ಹಾಸನ್ ವಿರುದ್ಧ ಕರವೇ ಆಕ್ರೋಶ!

ಕಮಲ್ ಹಾಸನ್ ತಮಿಳು ಭಾಷೆಯ ಕುರಿತ ಹೇಳಿಕೆಯ ವಿರುದ್ಧ ಕನ್ನಡಿಗರ ಆಕ್ರೋಶ. ‘ಥಗ್‌ಲೈಫ್’ (Thug Life)’ ಸಿನಿಮಾ ಜೂನ್ 5ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಎಂದು ಕರವೇ ಆಗ್ರಹ. ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. Follow Us Section Join us on WhatsApp Follow us on Facebook Follow us on Telegram ಬೆಂಗಳೂರು, ಮೇ 30, 2025 – ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಭಾಷಾ ಹೇಳಿಕೆ…

Read More
ಕಾಮಿಡಿ ಕಿಲಾಡಿಗಳು ಸೀಸನ್-3 ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ!

ಕಾಮಿಡಿ ಕಿಲಾಡಿಗಳು ಸೀಸನ್-3 ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ!

ಕಾಮಿಡಿ ಕಿಲಾಡಿಗಳು ಸೀಸನ್-3 ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಉಡುಪಿ ಜಿಲ್ಲೆಯ ಜನಪ್ರಿಯ ಹಾಸ್ಯ ನಟ, ‘ಕಾಮಿಡಿ ಕಿಲಾಡಿಗಳು ಸೀಸನ್-3’ ಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಕರ್ನಾಟಕ ಎಲ್ಲಾ ಜನರ ಮನಸ್ಸನ್ನು ಗೆದ್ದಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಮ್ಮ ನಡುವೆ ಇಲ್ಲದಂತಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ರಂಗಭೂಮಿ, ಕಿರುತೆರೆ ಹಾಗೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಪ್ರತಿಭಾವಂತ ಕಲಾವಿದ ರಾಕೇಶ್…

Read More
2025 ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿಗೆ ಬದಲಾಗಿ ಈ ರೀತಿ ಮಾಡಿ: ನಿಮ್ಮ ಹಣ ಉಳಿಯುವುದರ ಜೊತೆ ನಿಮ್ಮ ಭವಿಷ್ಯವೂ ಭದ್ರ!

2025 ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿಗೆ ಬದಲಾಗಿ ಈ ರೀತಿ ಮಾಡಿ: ನಿಮ್ಮ ಹಣ ಉಳಿಯುವುದರ ಜೊತೆ ನಿಮ್ಮ ಭವಿಷ್ಯವೂ ಭದ್ರ!

2025 ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿಗೆ ಬದಲಾಗಿ ಈ ರೀತಿ ಮಾಡಿ: ನಿಮ್ಮ ಹಣ ಉಳಿಯುವುದರ ಜೊತೆ ನಿಮ್ಮ ಭವಿಷ್ಯವೂ ಭದ್ರ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಅಕ್ಷಯ ತೃತೀಯ 2025 ಹತ್ತಿರ ಬಂದಿದೆ. ಈ ಪವಿತ್ರ ದಿನವನ್ನು ಭಾರತೀಯರು ವಿಶೇಷವಾಗಿ ಬಂಗಾರ ಖರೀದಿ ಮೂಲಕ ಆಚರಿಸುತ್ತಾರೆ. ಆದರೆ ಈ ಬಾರಿ ಮಾತ್ರ, ತಜ್ಞರು ಸಾರುತ್ತಿರುವುದು ಬೇರೆ — ಬಂಗಾರವನ್ನು ಖರೀದಿಸುವ ಬದಲು ಬುದ್ಧಿವಂತ ಹೂಡಿಕೆಯನ್ನು ಮಾಡಿ, ನಿಮ್ಮ ಹಣವನ್ನು ಉಳಿಸಿ ಮತ್ತು ಭವಿಷ್ಯವನ್ನು…

Read More
ವಿಶ್ವದ ಮೊದಲ AI ಕನ್ನಡ ಸಿನಿಮಾ ‘ಲವ್ ಯು’– ಕೇವಲ ₹10 ಲಕ್ಷ ಬಜೆಟ್‌ನಲ್ಲಿ ರೆಡಿಯಾದ ಚಿತ್ರ!ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಧ್ಯಾಯ!

ವಿಶ್ವದ ಮೊದಲ AI ಕನ್ನಡ ಸಿನಿಮಾ ‘ಲವ್ ಯು’– ಕೇವಲ ₹10 ಲಕ್ಷ ಬಜೆಟ್‌ನಲ್ಲಿ ರೆಡಿಯಾದ ಚಿತ್ರ!ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಧ್ಯಾಯ!

ವಿಶ್ವದ ಮೊದಲ AI ಕನ್ನಡ ಸಿನಿಮಾ ‘ಲವ್ ಯು’– ಕೇವಲ ₹10 ಲಕ್ಷ ಬಜೆಟ್‌ನಲ್ಲಿ ರೆಡಿಯಾದ ಚಿತ್ರ!ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಧ್ಯಾಯ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. Follow Us Section Join us on WhatsApp Follow us on Facebook Follow us on Telegram ವಿಶ್ವದಾದ್ಯಂತ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ವಿಸ್ತಾರವಾಗಿ ಬಳಕೆಯಾಗುತ್ತಿರುವ ಈ ಕಾಲದಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದ ನಿರ್ಮಿತವಾದ ಚಿತ್ರ ‘ಲವ್ ಯು’…

Read More
ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ವಿಧಿವಶ

ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ವಿಧಿವಶ

ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ವಿಧಿವಶ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. Follow Us Section Join us on WhatsApp Follow us on Facebook Follow us on Telegram ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ, ಅಪರೂಪದ ಪ್ರತಿಭಾವಂತ ಕಲಾವಿದ ಬ್ಯಾಂಕ್ ಜನಾರ್ಧನ್ (ವಯಸ್ಸು 77) ಅವರು ಇಂದು (ಏಪ್ರಿಲ್ 14) ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ…

Read More
ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ!

ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ!

ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. Follow Us Section Join us on WhatsApp Follow us on Facebook Follow us on Telegram ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುವ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಪ್ರತಿದಿನವೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯದಲ್ಲಿ ದರ್ಶನ ಪಡೆಯಲು ಭಕ್ತರು ಅದಕ್ಕೋಸ್ಕರ ಮುಂಚಿತವಾಗಿ…

Read More
ಚಿತ್ರ ನಟಿ ಸಂಜನಾ ಗಲ್ರಾನಿ ವಂಚನೆ ಪ್ರಕರಣ: ಆರೋಪಿಗೆ 6 ತಿಂಗಳ ಜೈಲು ಮತ್ತು 61.5 ಲಕ್ಷ ರೂ. ದಂಡ!

ಚಿತ್ರ ನಟಿ ಸಂಜನಾ ಗಲ್ರಾನಿ ವಂಚನೆ ಪ್ರಕರಣ: ಆರೋಪಿಗೆ 6 ತಿಂಗಳ ಜೈಲು ಮತ್ತು 61.5 ಲಕ್ಷ ರೂ. ದಂಡ!

ಚಿತ್ರ ನಟಿ ಸಂಜನಾ ಗಲ್ರಾನಿ ವಂಚನೆ ಪ್ರಕರಣ: ಆರೋಪಿಗೆ 6 ತಿಂಗಳ ಜೈಲು ಮತ್ತು 61.5 ಲಕ್ಷ ರೂ. ದಂಡ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ Follow Us Section Join us on WhatsApp Follow us on Facebook Follow us on Telegram ಪ್ರಸಿದ್ಧ ನಟಿ ಸಂಜನಾ ಗಲ್ರಾನಿ ಅವರನ್ನು 45 ಲಕ್ಷ ರೂ. ವಂಚಿಸಿದ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಗಂಭೀರ ಶಿಕ್ಷೆ ವಿಧಿಸಿದ್ದು, ಸೆಲೆಬ್ರಿಟಿಗಳ ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಬೇಕೆಂಬ…

Read More
ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ

ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ

ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ತಿರುಪತಿ: ಭಕ್ತಾದಿಗಳಿಗೆ ಉಚಿತ ಅನ್ನಪ್ರಸಾದ ವಿತರಣೆ ಕಾರ್ಯವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಮೂಲದ ಭಕ್ತ ಎಂ.ಎಸ್. ಸುಂದರ್ ರಾಮ್ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ (TTD) ಎರಡು ಪರಿವರ್ತಿತ ಲಘು ವಾಣಿಜ್ಯ ವಾಹನಗಳನ್ನು ದೇಣಿಗೆ ನೀಡಿರುವ ಘಟನೆ ಶುಕ್ರವಾರ ಸಂಭವಿಸಿದೆ. Join Us On WhatsApp Fallow Us On Facebook Fallow…

Read More
ಸಲ್ಮಾನ್ ಖಾನ್ ಅವರ 'ಸಿಕಂದರ್' ಶೋ ರದ್ದು – ಪ್ರೇಕ್ಷಕರ ಕೊರತೆಯಿಂದ ಸಂಕಷ್ಟದಲ್ಲಿದೆಯೇ ಬಾಲಿವುಡ್?

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಶೋ ರದ್ದು – ಪ್ರೇಕ್ಷಕರ ಕೊರತೆಯಿಂದ ಸಂಕಷ್ಟದಲ್ಲಿದೆಯೇ ಬಾಲಿವುಡ್?

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಶೋ ರದ್ದು – ಪ್ರೇಕ್ಷಕರ ಕೊರತೆಯಿಂದ ಸಂಕಷ್ಟದಲ್ಲಿದೆಯೇ ಬಾಲಿವುಡ್? ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾ ‘ಸಿಕಂದರ್’ ಬಿಡುಗಡೆಗೊಂಡ ಬಳಿಕ ನಿರೀಕ್ಷಿತ ಮಟ್ಟದ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗಿದೆಯೆಂದು ವರದಿಗಳು ಸೂಚಿಸುತ್ತಿವೆ. ಈದ್ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಬಹು ನಿರೀಕ್ಷಿತವಾಗಿದ್ದರೂ, ಪ್ರೇಕ್ಷಕರ ಸಂಖ್ಯೆಯಲ್ಲಿ ಕೊರತೆ ಕಂಡುಬಂದಿದೆ. ಇದರಿಂದಾಗಿ ಕೆಲವು ಪ್ರದರ್ಶನಗಳು ರದ್ದಾಗುತ್ತಿರುವ ಮಾಹಿತಿಯು ಈಗ ಬಾಲಿವುಡ್ ವೃತ್ತಪಥದಲ್ಲಿ ಚರ್ಚೆಗೆ…

Read More
ಮುಖಪುಟ ಉದ್ಯೋಗ ಶಿಕ್ಷಣ English Blogs