ವಿಶ್ವದ ಮೊದಲ AI ಕನ್ನಡ ಸಿನಿಮಾ ‘ಲವ್ ಯು’– ಕೇವಲ ₹10 ಲಕ್ಷ ಬಜೆಟ್‌ನಲ್ಲಿ ರೆಡಿಯಾದ ಚಿತ್ರ!ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಧ್ಯಾಯ!

ವಿಶ್ವದ ಮೊದಲ AI ಕನ್ನಡ ಸಿನಿಮಾ ‘ಲವ್ ಯು’– ಕೇವಲ ₹10 ಲಕ್ಷ ಬಜೆಟ್‌ನಲ್ಲಿ ರೆಡಿಯಾದ ಚಿತ್ರ!ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಧ್ಯಾಯ!

ವಿಶ್ವದ ಮೊದಲ AI ಕನ್ನಡ ಸಿನಿಮಾ ‘ಲವ್ ಯು’– ಕೇವಲ ₹10 ಲಕ್ಷ ಬಜೆಟ್‌ನಲ್ಲಿ ರೆಡಿಯಾದ ಚಿತ್ರ!ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಧ್ಯಾಯ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. Follow Us Section Join us on WhatsApp Follow us on Facebook Follow us on Telegram ವಿಶ್ವದಾದ್ಯಂತ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ವಿಸ್ತಾರವಾಗಿ ಬಳಕೆಯಾಗುತ್ತಿರುವ ಈ ಕಾಲದಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದ ನಿರ್ಮಿತವಾದ ಚಿತ್ರ ‘ಲವ್ ಯು’…

Read More
ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ವಿಧಿವಶ

ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ವಿಧಿವಶ

ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ವಿಧಿವಶ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. Follow Us Section Join us on WhatsApp Follow us on Facebook Follow us on Telegram ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ, ಅಪರೂಪದ ಪ್ರತಿಭಾವಂತ ಕಲಾವಿದ ಬ್ಯಾಂಕ್ ಜನಾರ್ಧನ್ (ವಯಸ್ಸು 77) ಅವರು ಇಂದು (ಏಪ್ರಿಲ್ 14) ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ…

Read More
ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ!

ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ!

ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. Follow Us Section Join us on WhatsApp Follow us on Facebook Follow us on Telegram ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುವ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಪ್ರತಿದಿನವೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯದಲ್ಲಿ ದರ್ಶನ ಪಡೆಯಲು ಭಕ್ತರು ಅದಕ್ಕೋಸ್ಕರ ಮುಂಚಿತವಾಗಿ…

Read More
ಚಿತ್ರ ನಟಿ ಸಂಜನಾ ಗಲ್ರಾನಿ ವಂಚನೆ ಪ್ರಕರಣ: ಆರೋಪಿಗೆ 6 ತಿಂಗಳ ಜೈಲು ಮತ್ತು 61.5 ಲಕ್ಷ ರೂ. ದಂಡ!

ಚಿತ್ರ ನಟಿ ಸಂಜನಾ ಗಲ್ರಾನಿ ವಂಚನೆ ಪ್ರಕರಣ: ಆರೋಪಿಗೆ 6 ತಿಂಗಳ ಜೈಲು ಮತ್ತು 61.5 ಲಕ್ಷ ರೂ. ದಂಡ!

ಚಿತ್ರ ನಟಿ ಸಂಜನಾ ಗಲ್ರಾನಿ ವಂಚನೆ ಪ್ರಕರಣ: ಆರೋಪಿಗೆ 6 ತಿಂಗಳ ಜೈಲು ಮತ್ತು 61.5 ಲಕ್ಷ ರೂ. ದಂಡ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ Follow Us Section Join us on WhatsApp Follow us on Facebook Follow us on Telegram ಪ್ರಸಿದ್ಧ ನಟಿ ಸಂಜನಾ ಗಲ್ರಾನಿ ಅವರನ್ನು 45 ಲಕ್ಷ ರೂ. ವಂಚಿಸಿದ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಗಂಭೀರ ಶಿಕ್ಷೆ ವಿಧಿಸಿದ್ದು, ಸೆಲೆಬ್ರಿಟಿಗಳ ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಬೇಕೆಂಬ…

Read More
ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ

ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ

ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ತಿರುಪತಿ: ಭಕ್ತಾದಿಗಳಿಗೆ ಉಚಿತ ಅನ್ನಪ್ರಸಾದ ವಿತರಣೆ ಕಾರ್ಯವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಮೂಲದ ಭಕ್ತ ಎಂ.ಎಸ್. ಸುಂದರ್ ರಾಮ್ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ (TTD) ಎರಡು ಪರಿವರ್ತಿತ ಲಘು ವಾಣಿಜ್ಯ ವಾಹನಗಳನ್ನು ದೇಣಿಗೆ ನೀಡಿರುವ ಘಟನೆ ಶುಕ್ರವಾರ ಸಂಭವಿಸಿದೆ. Join Us On WhatsApp Fallow Us On Facebook Fallow…

Read More
ಸಲ್ಮಾನ್ ಖಾನ್ ಅವರ 'ಸಿಕಂದರ್' ಶೋ ರದ್ದು – ಪ್ರೇಕ್ಷಕರ ಕೊರತೆಯಿಂದ ಸಂಕಷ್ಟದಲ್ಲಿದೆಯೇ ಬಾಲಿವುಡ್?

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಶೋ ರದ್ದು – ಪ್ರೇಕ್ಷಕರ ಕೊರತೆಯಿಂದ ಸಂಕಷ್ಟದಲ್ಲಿದೆಯೇ ಬಾಲಿವುಡ್?

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಶೋ ರದ್ದು – ಪ್ರೇಕ್ಷಕರ ಕೊರತೆಯಿಂದ ಸಂಕಷ್ಟದಲ್ಲಿದೆಯೇ ಬಾಲಿವುಡ್? ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾ ‘ಸಿಕಂದರ್’ ಬಿಡುಗಡೆಗೊಂಡ ಬಳಿಕ ನಿರೀಕ್ಷಿತ ಮಟ್ಟದ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗಿದೆಯೆಂದು ವರದಿಗಳು ಸೂಚಿಸುತ್ತಿವೆ. ಈದ್ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಬಹು ನಿರೀಕ್ಷಿತವಾಗಿದ್ದರೂ, ಪ್ರೇಕ್ಷಕರ ಸಂಖ್ಯೆಯಲ್ಲಿ ಕೊರತೆ ಕಂಡುಬಂದಿದೆ. ಇದರಿಂದಾಗಿ ಕೆಲವು ಪ್ರದರ್ಶನಗಳು ರದ್ದಾಗುತ್ತಿರುವ ಮಾಹಿತಿಯು ಈಗ ಬಾಲಿವುಡ್ ವೃತ್ತಪಥದಲ್ಲಿ ಚರ್ಚೆಗೆ…

Read More
ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಸಿಂಗಾನಲ್ಲೂರಿನಲ್ಲಿ ಮ್ಯೂಸಿಯಂ: ಹನೂರು ಶಾಸಕರ ಪ್ರಸ್ತಾವನೆ

ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಸಿಂಗಾನಲ್ಲೂರಿನಲ್ಲಿ ಮ್ಯೂಸಿಯಂ: ಹನೂರು ಶಾಸಕರ ಪ್ರಸ್ತಾವನೆ

ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಸಿಂಗಾನಲ್ಲೂರಿನಲ್ಲಿ ಮ್ಯೂಸಿಯಂ: ಹನೂರು ಶಾಸಕರ ಪ್ರಸ್ತಾವನೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಮೈಸೂರು: ಕರ್ನಾಟಕ ರಾಜ್ಯದ ಹಿರಿಯ ನಟ ಹಾಗೂ ಡಾ. ರಾಜ್‌ಕುಮಾರ್ ಅವರ ಹುಟ್ಟೂರಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಿಂಗಾನಲ್ಲೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಹನೂರು ಶಾಸಕ ಎಂ.ಆರ್. ಮಂಜುನಾಥ್ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಂಡಿದ್ದಾರೆ. ಈ ಯೋಜನೆಯಡಿಯಲ್ಲಿ ಡಾ. ರಾಜ್‌ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ, ರಾಜ್‌ಕುಮಾರ್, ಹಾಗೂ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಅವರ…

Read More
ತಮಿಳು ನಟಿ ಶ್ರುತಿ ನಾರಾಯಣನ್ ಅವರ 14 ನಿಮಿಷದ ಕಾಸ್ಟಿಂಗ್ ಕೌಚ್ ವಿಡಿಯೋ ಲೀಕ್ – ನಿಜವೇ ಅಥವಾ ಡೀಪ್‌ಫೇಕ್?

ತಮಿಳು ನಟಿ ಶ್ರುತಿ ನಾರಾಯಣನ್ ಅವರ 14 ನಿಮಿಷದ ಕಾಸ್ಟಿಂಗ್ ಕೌಚ್ ವಿಡಿಯೋ ಲೀಕ್ – ನಿಜವೇ ಅಥವಾ ಡೀಪ್‌ಫೇಕ್?

ತಮಿಳು ನಟಿ ಶ್ರುತಿ ನಾರಾಯಣನ್ ಅವರ 14 ನಿಮಿಷದ ಕಾಸ್ಟಿಂಗ್ ಕೌಚ್ ವಿಡಿಯೋ ಲೀಕ್ – ನಿಜವೇ ಅಥವಾ ಡೀಪ್‌ಫೇಕ್? ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಚೆನ್ನೈ: ತಮಿಳು ಚಿತ್ರರಂಗದ ಬಹುಪರಿಚಿತ ನಟಿ ಶ್ರುತಿ ನಾರಾಯಣನ್ ಅವರೊಂದಿಗೆ ಸಂಬಂಧಿತ 14 ನಿಮಿಷಗಳ ವಿಡಿಯೋ ಒಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ, ಚಿತ್ರರಂಗದಲ್ಲಿ ಭಾರಿ ಸಂಚಲನ ಉಂಟುಮಾಡಿದೆ. ಈ ವೀಡಿಯೊದಲ್ಲಿ ಅವರು ಕಾಸ್ಟಿಂಗ್ ಕೌಚ್ (Casting Couch) ಶೋಷಣೆಗೆ ಒಳಗಾದಂತೆ ತೋರಿದರೆ, ಇದು ನಿಜವೇ ಅಥವಾ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ…

Read More
L2: Empuraan Review – ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸಿನಿಮಾ,ಬ್ಲಾಕ್‌ಬಸ್ಟರ್ ಹಿಟ್! ಬಾಕ್ಸ್ ಆಫೀಸ್‌ನಲ್ಲಿ ದಾಖಲೆ

L2: Empuraan Review – ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸಿನಿಮಾ,ಬ್ಲಾಕ್‌ಬಸ್ಟರ್ ಹಿಟ್! ಬಾಕ್ಸ್ ಆಫೀಸ್‌ನಲ್ಲಿ ದಾಖಲೆ

L2: Empuraan Review – ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸಿನಿಮಾ,ಬ್ಲಾಕ್‌ಬಸ್ಟರ್ ಹಿಟ್! ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ಫ್ರಾಂಚೈಸಿಯಾಗಿರುವ “Lucifer” ಚಿತ್ರದ ಬಹು ನಿರೀಕ್ಷಿತ ಮುಂದುವರಿದ ಭಾಗ “L2: Empuraan” ಇಂದು (ಮಾರ್ಚ್ 27, 2025) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪ್ರಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರ 2019ರ ಸೂಪರ್‌ಹಿಟ್ “Lucifer”ನ ಸೀಕ್ವೆಲ್ ಆಗಿದ್ದು, ಸ್ಟೀಫನ್ ನೆಡುಂಪಳ್ಳಿ ಪಾತ್ರದ ಸುತ್ತ ವೀಕ್ಷಕರನ್ನು ಮತ್ತೊಮ್ಮೆ ಕರೆದೊಯ್ಯುತ್ತದೆ. ಚಿತ್ರ ಬಿಡುಗಡೆಗೊಂಡ…

Read More
ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ(48) ಅಕಾಲಿಕ ನಿಧನ – ತಮಿಳು ಚಿತ್ರರಂಗದ ಗಣ್ಯರ ಸಂತಾಪ

ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ(48) ಅಕಾಲಿಕ ನಿಧನ – ತಮಿಳು ಚಿತ್ರರಂಗದ ಗಣ್ಯರ ಸಂತಾಪ

ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ(48) ಅಕಾಲಿಕ ನಿಧನ – ತಮಿಳು ಚಿತ್ರರಂಗದ ಗಣ್ಯರ ಸಂತಾಪ ವ್ಯಕ್ತಪಡಿಸಿದ್ದಾರೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಚೆನ್ನೈ: ಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ (48) ಅವರ ಅಕಾಲಿಕ ನಿಧನಕ್ಕೆ ಸಿನಿಪ್ರಪಂಚ ಕಂಬನಿ ಮಿಡಿದಿದೆ. ತಮ್ಮ ಪುತ್ರನ ಅಗಲಿಕೆಯ ದುಃಖದಲ್ಲಿರುವ ಭಾರತಿರಾಜ ಅವರು, ಮನೋಜ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಬರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಟ ಹಾಗೂ ನಿರ್ದೇಶಕ ತಂಬಿ ರಾಮಯ್ಯ ಅವರು ಮನೋಜ್…

Read More