ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಮಡಿಕೇರಿ, ಮಾರ್ಚ್ 12, 2025: ಕೊಡಗು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10:49 AM ಕ್ಕೆ ತೀವ್ರತೆಯ 1.6 ರಷ್ಟು ಚಿಕ್ಕ ಮಟ್ಟದ ಭೂಕಂಪನ ದಾಖಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಸ್ಪಷ್ಟಪಡಿಸಿದೆ. ಭೂಕಂಪನದ ತಾಂತ್ರಿಕ ವಿವರಗಳು: ಕೇಂದ್ರಬಿಂದು: ಮಡೆ GP, ಮಡಿಕೇರಿ ತಾಲ್ಲೂಕು ನಿಂದ 2.4 ಕಿಮೀ ವಾಯವ್ಯಭೂಕಂಪನದ…

Read More
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣ ಮತ್ತು ಸುಮಲತಾ ಬೆಂಬಲ -ಈ ನಡುವೆ ಏನಾಯಿತು? ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಲತಾ ಅಂಬರೀಶ್, ಅವರ ಪುತ್ರ ಅಭಿಷೇಕ್ ಅಂಬರೀಶ್, ಸೊಸೆ ಅವಿವಾರ್ಯ ಸೇರಿದಂತೆ ಆರು ಮಂದಿಯನ್ನು ಅನ್ಫಾಲೋ ಮಾಡಿದ್ದಾರೆ ಕನ್ನಡ ನಟ ದರ್ಶನ್ ತುಗುದೀಪ್ ಅವರನ್ನು 2024ರ ಜೂನ್ ನಲ್ಲಿ ರೇಣುಕಸ್ವಾಮಿ ಹತ್ಯಾ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಟಿ ಪವಿತ್ರ ಗೌಡ ಅವರಿಗೆ ಅಸಭ್ಯ ಸಂದೇಶ ಕಳಿಸಿದ್ದಕ್ಕಾಗಿ ರೇಣುಕಸ್ವಾಮಿ ಅವರನ್ನು ದರ್ಶನ್ ಮತ್ತು ಅವರ ತಂಡ ಹಲ್ಲೆ ಮಾಡಿ…

Read More
ಅಭಿಮಾನಿಗಳಿಗೆ ಶಾಕ್! ವಿಚ್ಛೇದನದ ಬಳಿಕವೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗ್ತಾರಾ?

ಅಭಿಮಾನಿಗಳಿಗೆ ಶಾಕ್! ವಿಚ್ಛೇದನದ 9ತಿಂಗಳ ಬಳಿಕವೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗ್ತಾರಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ, ಇತ್ತೀಚೆಗೆ ತಮ್ಮ ವಿಚ್ಛೇದನದಿಂದ ಸುದ್ದಿಯಲ್ಲಿದ್ದಾರೆ. ಅವರಿಬ್ಬರ ದಾಂಪತ್ಯ ಜೀವನದ ಮುಕ್ತಾಯ ಮತ್ತು ನಂತರದ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ಹಿನ್ನೆಲೆ: 2024ರಲ್ಲಿ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಈ ನಿರ್ಧಾರಕ್ಕೆ ಹೊಂದಾಣಿಕೆಯ ಕೊರತೆ ಮುಖ್ಯ ಕಾರಣವೆಂದು ಅವರು ಸ್ಪಷ್ಟಪಡಿಸಿದರು. ಅವರಿಬ್ಬರ ವೃತ್ತಿಜೀವನದ ವ್ಯತ್ಯಾಸಗಳು ಮತ್ತು ವೈಯಕ್ತಿಕ…

Read More
ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮೋದನೆ – ₹18.37 ಕೋಟಿ ಮಂಜೂರು: ಗಜೆಂದ್ರ ಸಿಂಗ್ ಶೇಖಾವತ್

ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮೋದನೆ – ₹18.37 ಕೋಟಿ ಮಂಜೂರು: ಗಜೆಂದ್ರ ಸಿಂಗ್ ಶೇಖಾವತ್

ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮೋದನೆ – ₹18.37 ಕೋಟಿ ಮಂಜೂರು: ಗಜೆಂದ್ರ ಸಿಂಗ್ ಶೇಖಾವತ್ ಇದೀಗ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ನವದೆಹಲಿ: ಸೌಂದತ್ತಿ, ಬೆಳಗಾವಿ ಜಿಲ್ಲೆಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ₹18.37 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಮಂಗಳವಾರ ಘೋಷಿಸಿದ್ದಾರೆ. PRASHAD ಯೋಜನೆಯಡಿ ಅಭಿವೃದ್ಧಿ ಕಾರ್ಯ ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ…

Read More
ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಬೆಂಗಳೂರು: ನಟಿ ರಣ್ಯಾ ರಾವ್ ಚಿನ್ನ ಕಳ್ಳಸಾಗಣಿಯ ಪ್ರಕರಣದ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅವರ ತಂದೆ ರಾಮಚಂದ್ರ ರಾವ್ ಅವರ ಪಾತ್ರವನ್ನು ಪರಿಶೀಲಿಸಲು ರಾಜ್ಯದ ಅತಿರಿಕ್ಷ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಿದೆ. ಜೊತೆಗೆ, ಈ ಪ್ರಕರಣದಲ್ಲಿ…

Read More
ಸರ್ಕಾರಿ ವೈದ್ಯರಿಗೆ (Govt Doctor) ಕಡ್ಡಾಯ ನಿಯಮ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು – ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ

ಸರ್ಕಾರಿ ವೈದ್ಯರಿಗೆ (Govt Doctor) ಕಡ್ಡಾಯ ನಿಯಮ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು – ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ

ಸರ್ಕಾರಿ ವೈದ್ಯರಿಗೆ (Govt Doctor) ಕಡ್ಡಾಯ ನಿಯಮ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು – ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಬೆಂಗಳೂರು: ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಖಡಕ್ ಆದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬೇರೆಡೆ ವೈದ್ಯಕೀಯ ಸೇವೆ (ಪ್ರಾಕ್ಟಿಸ್) ನೀಡಬಾರದು ಎಂಬ…

Read More
South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಇದರ ಸಂಪೂರ್ಣ ವಿವರಗಳು ಇಲ್ಲಿವೆ. SECR (South East Central Railway) 1003 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಮಾರ್ಚ್ 3, 2025 ರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಏಪ್ರಿಲ್ 2, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಕ್ಷಿಣ ಪೂರ್ವ ಮಧ್ಯ ರೈಲ್ವೆ (South East Central Railway – SECR) ತನ್ನ ಅಧಿಕೃತ…

Read More
ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಕನ್ನಡ ನಟಿ ರಣ್ಯಾ ರಾವ್ ಅವರನ್ನು ಬೆಂಗಳೂರು ವಿಶೇಷ ನ್ಯಾಯಾಲಯ 2025 ಮಾರ್ಚ್ 24 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಅವರನ್ನ ಬಂಧಿಸಿದ್ದರು. ಅವರು ತಮ್ಮೊಂದಿಗೆ 14.8 ಕೆಜಿ ಚಿನ್ನ (ಸುಮಾರು ₹12.56 ಕೋಟಿ ಮೌಲ್ಯ) ಸಾಗಿಸಲು ಯತ್ನಿಸಿದ್ದರೆಂದು…

Read More

ಭಾರತ ಕ್ರಿಕೆಟ್‌ನ ಅಜೇಯ ಗೆಲುವಿನ ಪ್ರಭಾವ – 365 ದಿನಗಳಲ್ಲಿ 2 ಐಸಿಸಿ ಟ್ರೋಫಿಗಳು! 🏆🔥

ಭಾರತ ಕ್ರಿಕೆಟ್ 2024-25ರಲ್ಲಿ ಐತಿಹಾಸಿಕ ಸಾಧನೆ ಮಾಡಿದೆ! ಜೂನ್ 2024ರಲ್ಲಿ ಟಿ20 ವಿಶ್ವಕಪ್ ಗೆಲುವಿನ ನಂತರ, ಇದೀಗ ಮಾರ್ಚ್ 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನೂ ಕೊಂಡೊಯ್ಯುವ ಮೂಲಕ ಭಾರತ ತಂಡ ಅಪ್ರತಿಮ ಸಾಧನೆ ದಾಖಲಿಸಿದೆ. 🏏 2024-25ICC ಗೆಲುವಿನ ಪ್ರಗತಿ: ✅ ಜೂನ್ 2024 – ಟಿ20 ವಿಶ್ವಕಪ್ ವಿಜೇತರು 🏆 ✅ ಮಾರ್ಚ್ 2025 – ಚಾಂಪಿಯನ್ಸ್ ಟ್ರೋಫಿ ವಿಜೇತರು 🏆 ✅ ಕೇವಲ 9 ತಿಂಗಳಲ್ಲಿ 2 ಐಸಿಸಿ ಟ್ರೋಫಿ – ಭಾರತ ಕ್ರಿಕೆಟ್ ಪರಾಕ್ರಮ!…

Read More
ಹಿಟ್‌ಮ್ಯಾನ್ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಭೇರಿ! 🚀🏆

ಹಿಟ್‌ಮ್ಯಾನ್ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಭೇರಿ! 3ಬಾರಿ ಗೆದ್ದ ಭಾರತ 🚀🏆

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಫೈನಲ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲ್ಯಾಂಡ್‌ನ್ನು ಮಣಿಸಿ ಟ್ರೋಫಿ ಗೆದ್ದಿದೆ! ನಾಯಕ ರೋಹಿತ್ ಶರ್ಮಾ ಶ್ರೇಷ್ಠ ಬ್ಯಾಟಿಂಗ್ ಮತ್ತು ನಾಯಕತ್ವದ ಶಕ್ತಿ ತೋರಿಸಿ, ಭಾರತವನ್ನು ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ರಾಜರಾದಂತೆ ಮಾಡಿದರು. 🏏 ಪಂದ್ಯದ ಮುಖ್ಯಾಂಶಗಳು :✅ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿ 251 ರನ್ ✅ ಭಾರತದ ಬೌಲರ್‌ಗಳ ಸ್ಫೋಟಕ ಪ್ರದರ್ಶನ – ಕುಲ್ ದೀಪ್, ಜಡೇಜಾ , ವರುಣ್ ಚಕ್ರವರ್ತಿ ದಾಳಿ…

Read More