ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಮಡಿಕೇರಿ, ಮಾರ್ಚ್ 12, 2025: ಕೊಡಗು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10:49 AM ಕ್ಕೆ ತೀವ್ರತೆಯ 1.6 ರಷ್ಟು ಚಿಕ್ಕ ಮಟ್ಟದ ಭೂಕಂಪನ ದಾಖಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಸ್ಪಷ್ಟಪಡಿಸಿದೆ. ಭೂಕಂಪನದ ತಾಂತ್ರಿಕ ವಿವರಗಳು: ಕೇಂದ್ರಬಿಂದು: ಮಡೆ GP, ಮಡಿಕೇರಿ ತಾಲ್ಲೂಕು ನಿಂದ 2.4 ಕಿಮೀ ವಾಯವ್ಯಭೂಕಂಪನದ…

Read More
ಬೇಸಿಗೆಯ ಮಧ್ಯೆ ಮಾರ್ಚ್ 11ರಿಂದ ಭಾರೀ ಮಳೆ ಅಬ್ಬರ! ಕರ್ನಾಟಕದ ಜನತೆಗೆ ಹವಾಮಾನ ತಜ್ಞರ ಎಚ್ಚರಿಕೆ.

ಬೇಸಿಗೆಯ ಮಧ್ಯೆ ಮಾರ್ಚ್ 11ರಿಂದ ಭಾರೀ ಮಳೆ ಅಬ್ಬರ! ಕರ್ನಾಟಕದ ಜನತೆಗೆ ಹವಾಮಾನ ತಜ್ಞರ ಎಚ್ಚರಿಕೆ.

ಬೇಸಿಗೆಯ ಮಧ್ಯೆ ಮಾರ್ಚ್ 11ರಿಂದ ಭಾರೀ ಮಳೆ ಅಬ್ಬರ! ಕರ್ನಾಟಕದ ಜನತೆಗೆ ಹವಾಮಾನ ತಜ್ಞರ ಎಚ್ಚರಿಕೆ. ಹೌದು ಈ ವಿಷಯದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ . ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ರಾಜ್ಯದಲ್ಲಿ ಮಾರ್ಚ್ 11 ರಿಂದ ಮುಂಗಾರು ಪೂರ್ವ ಮಳೆಯ ಆರಂಭವಾಗುವ ನಿರೀಕ್ಷೆಯಿದೆ. ಈ ಮುನ್ಸೂಚನೆಯು ತೀವ್ರ ಬಿಸಿಲಿನ ತಾಪದಿಂದ ತತ್ತರಿಸಿರುವ ಜನತೆಗೆ ನೆಮ್ಮದಿ ನೀಡುವಂತಹದು. ಮಳೆಯ ಮುನ್ಸೂಚನೆ ಹೊಂದಿರುವ ಜಿಲ್ಲೆಗಳು: ಕರಾವಳಿ ಪ್ರದೇಶಗಳು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ…

Read More

ಕಲ್ಲಂಗಡಿ ಹಣ್ಣಿಗೆ ಬಣ್ಣ ಇಂಜೆಕ್ಷನ್ ಮಾಡಲಾಗುತ್ತದಾ? ಸತ್ಯಾಸತ್ಯತೆ ಏನು?

ಹಣ್ಣುಗಳ ತಾಜಾತನವನ್ನು ಹೆಚ್ಚಿಸುವ ಮತ್ತು ಆಕರ್ಷಕವಾಗಿಸಲು ಕೃತಕ ಬಣ್ಣ ಬಳಕೆ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಕಲ್ಲಂಗಡಿ ಹಣ್ಣಿಗೆ ಬಣ್ಣ ಇಂಜೆಕ್ಷನ್ ಮಾಡಲಾಗುತ್ತದೆಯೇ? ಅಥವಾ ಇದು ಸುಳ್ಳು ಪ್ರಚಾರವೋ? ಎಂಬ ಪ್ರಶ್ನೆ ಉದ್ಭವಿಸಿದೆ. ಬಣ್ಣ ಇಂಜೆಕ್ಷನ್ ಸತ್ಯಾನಾ? ಅನೇಕ ತಜ್ಞರು ಈ ವಿಷಯವನ್ನು ಪರಿಶೀಲಿಸಿರುವಾಗ, ಹಣ್ಣಿಗೆ ಇಂಜೆಕ್ಷನ್ ಮೂಲಕ ಬಣ್ಣ ಸೇರಿಸುವುದು ಬಹುತೇಕ ಅಸಾಧ್ಯ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಹಣ್ಣಿನ ಮೇಲ್ಮೈಗೆ ಬಣ್ಣ ಲೇಪಿಸುವ ಸಾಧ್ಯತೆ ಇದೆ. ✔ ಇಂಜೆಕ್ಷನ್ ಮೂಲಕ ಬಣ್ಣ ಹಾಕಲು ಹಣ್ಣಿನ ರಚನೆ…

Read More

ಕಿಡ್ನಿ ಕಲ್ಲು ಮಾಯಾ ಈ ಮಿರಾಕಲ್ ಎಲೆ ಉಪಯೋಗದಿಂದ!!

ಮಿರಾಕಲ್ ಲೀಫ್ ಅಥವಾ ಕಾಡು ಬಸಳೆ ಇದು ಪ್ರಾಚೀನ ಆಯುರ್ವೇದ ಮತ್ತು ನೈಸರ್ಗಿಕ ಔಷಧಿಯಲ್ಲಿ ಶತಮಾನಗಳಿಂದ ಬಳಸಲಾಗುತ್ತಿರುವ ಶಕ್ತಿಯುತ ಔಷಧೀಯ ಸಸ್ಯವಾಗಿದೆ. ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ ಸಸ್ಯ “ಜೀವನದ ಪವಾಡ” ಎಂದೇ ಪ್ರಸಿದ್ಧವಾಗಿದೆ ಇದರ ಔಷಧಿ ಗುಣಗಳು ಕೆಳಕಂಡಂತಿವೆ. ✅ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ 🛡️ಈ ಎಲೆಗಳಲ್ಲಿ ಅಂಥೋಸೈನಿನ್ (Anthocyanin), ಫ್ಲೇವನಾಯ್ಡ್ಸ್ (Flavonoids) ಮತ್ತು ಶಕ್ತಿಯುತ ಆಂಟಿ-ಆಕ್ಸಿಡೆಂಟ್‌ಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ✅ ಗಾಯ ವಾಸಿಯಾಗುವುದನ್ನು ಉತ್ತೇಜಿಸುತ್ತದೆ 🩹ಇದರಲ್ಲಿ…

Read More