ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

.ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯಲ್ಲಿ ವಸಂತ್ ಗಿಳಿಯಾರ್ ಪಬ್ಲಿಕ್ ಮಿರರ್ ಯೂಟ್ಯೂಬ್ ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಹಾಗೂ ಕೆಲವು ಸ್ಪೋಟಕ ಮಾಹಿತಿಯನ್ನು ಹೊಚಿಕೊಂಡಿದ್ದಾರೆ. ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯ ಸಂಪೂರ್ಣ ವಿವರಣೆ: ಈ ವಿಡಿಯೋವು ಸೌಜನ್ಯ ಕೊಲೆ ಪ್ರಕರಣದ ಹಲವು ಅಂಶಗಳನ್ನು ವಿಶ್ಲೇಷಿಸಿದೆ, ಪೊಲೀಸ್ ತನಿಖೆ, ರಾಜಕೀಯ ಹಸ್ತಕ್ಷೇಪ, ಫಾರೆನ್ಸಿಕ್ ವರದಿ, ಹಾಗೂ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ ಈ ವಿಡಿಯೋದಲ್ಲಿ ಸೌಜನ್ಯ…

Read More
ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಮಡಿಕೇರಿ, ಮಾರ್ಚ್ 12, 2025: ಕೊಡಗು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10:49 AM ಕ್ಕೆ ತೀವ್ರತೆಯ 1.6 ರಷ್ಟು ಚಿಕ್ಕ ಮಟ್ಟದ ಭೂಕಂಪನ ದಾಖಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಸ್ಪಷ್ಟಪಡಿಸಿದೆ. ಭೂಕಂಪನದ ತಾಂತ್ರಿಕ ವಿವರಗಳು: ಕೇಂದ್ರಬಿಂದು: ಮಡೆ GP, ಮಡಿಕೇರಿ ತಾಲ್ಲೂಕು ನಿಂದ 2.4 ಕಿಮೀ ವಾಯವ್ಯಭೂಕಂಪನದ…

Read More
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣ ಮತ್ತು ಸುಮಲತಾ ಬೆಂಬಲ -ಈ ನಡುವೆ ಏನಾಯಿತು? ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಲತಾ ಅಂಬರೀಶ್, ಅವರ ಪುತ್ರ ಅಭಿಷೇಕ್ ಅಂಬರೀಶ್, ಸೊಸೆ ಅವಿವಾರ್ಯ ಸೇರಿದಂತೆ ಆರು ಮಂದಿಯನ್ನು ಅನ್ಫಾಲೋ ಮಾಡಿದ್ದಾರೆ ಕನ್ನಡ ನಟ ದರ್ಶನ್ ತುಗುದೀಪ್ ಅವರನ್ನು 2024ರ ಜೂನ್ ನಲ್ಲಿ ರೇಣುಕಸ್ವಾಮಿ ಹತ್ಯಾ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಟಿ ಪವಿತ್ರ ಗೌಡ ಅವರಿಗೆ ಅಸಭ್ಯ ಸಂದೇಶ ಕಳಿಸಿದ್ದಕ್ಕಾಗಿ ರೇಣುಕಸ್ವಾಮಿ ಅವರನ್ನು ದರ್ಶನ್ ಮತ್ತು ಅವರ ತಂಡ ಹಲ್ಲೆ ಮಾಡಿ…

Read More
ಅಭಿಮಾನಿಗಳಿಗೆ ಶಾಕ್! ವಿಚ್ಛೇದನದ ಬಳಿಕವೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗ್ತಾರಾ?

ಅಭಿಮಾನಿಗಳಿಗೆ ಶಾಕ್! ವಿಚ್ಛೇದನದ 9ತಿಂಗಳ ಬಳಿಕವೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗ್ತಾರಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ, ಇತ್ತೀಚೆಗೆ ತಮ್ಮ ವಿಚ್ಛೇದನದಿಂದ ಸುದ್ದಿಯಲ್ಲಿದ್ದಾರೆ. ಅವರಿಬ್ಬರ ದಾಂಪತ್ಯ ಜೀವನದ ಮುಕ್ತಾಯ ಮತ್ತು ನಂತರದ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ಹಿನ್ನೆಲೆ: 2024ರಲ್ಲಿ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಈ ನಿರ್ಧಾರಕ್ಕೆ ಹೊಂದಾಣಿಕೆಯ ಕೊರತೆ ಮುಖ್ಯ ಕಾರಣವೆಂದು ಅವರು ಸ್ಪಷ್ಟಪಡಿಸಿದರು. ಅವರಿಬ್ಬರ ವೃತ್ತಿಜೀವನದ ವ್ಯತ್ಯಾಸಗಳು ಮತ್ತು ವೈಯಕ್ತಿಕ…

Read More
₹8,300ಕ್ಕೆ ಕುಸಿದ ಮೆಣಸಿನಕಾಯಿ ಬೆಲೆ! ಕರ್ನಾಟಕ ರೈತರ ನೆರವಿಗೆ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ

₹8,300ಕ್ಕೆ ಕುಸಿದ ಮೆಣಸಿನಕಾಯಿ ಬೆಲೆ! ಕರ್ನಾಟಕ ರೈತರ ನೆರವಿಗೆ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ

₹8,300ಕ್ಕೆ ಕುಸಿದ ಮೆಣಸಿನಕಾಯಿ ಬೆಲೆ! ಕರ್ನಾಟಕ ರೈತರ ನೆರವಿಗೆ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಪತ್ರ ಬರೆದಿದ್ದು, ಕರ್ನಾಟಕದಲ್ಲಿ ಕೆಂಪು ಮೆಣಸಿನಕಾಯಿ ಬೆಲೆಯಲ್ಲಿ ತೀವ್ರ ಕುಸಿತವಾಗಿದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಪತ್ರ ಬರೆದು, ರಾಜ್ಯದ ರೈತರು, ವಿಶೇಷವಾಗಿ ಕಲ್ಯಾಣ ಕರ್ನಾಟಕ…

Read More
ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮೋದನೆ – ₹18.37 ಕೋಟಿ ಮಂಜೂರು: ಗಜೆಂದ್ರ ಸಿಂಗ್ ಶೇಖಾವತ್

ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮೋದನೆ – ₹18.37 ಕೋಟಿ ಮಂಜೂರು: ಗಜೆಂದ್ರ ಸಿಂಗ್ ಶೇಖಾವತ್

ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮೋದನೆ – ₹18.37 ಕೋಟಿ ಮಂಜೂರು: ಗಜೆಂದ್ರ ಸಿಂಗ್ ಶೇಖಾವತ್ ಇದೀಗ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ನವದೆಹಲಿ: ಸೌಂದತ್ತಿ, ಬೆಳಗಾವಿ ಜಿಲ್ಲೆಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ₹18.37 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಮಂಗಳವಾರ ಘೋಷಿಸಿದ್ದಾರೆ. PRASHAD ಯೋಜನೆಯಡಿ ಅಭಿವೃದ್ಧಿ ಕಾರ್ಯ ಕರ್ನಾಟಕ ರೆಣುಕಾ ಯಲ್ಲಮ್ಮ ದೇವಸ್ಥಾನದ…

Read More
ಸರ್ಕಾರಿ ವೈದ್ಯರಿಗೆ (Govt Doctor) ಕಡ್ಡಾಯ ನಿಯಮ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು – ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ

ಸರ್ಕಾರಿ ವೈದ್ಯರಿಗೆ (Govt Doctor) ಕಡ್ಡಾಯ ನಿಯಮ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು – ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ

ಸರ್ಕಾರಿ ವೈದ್ಯರಿಗೆ (Govt Doctor) ಕಡ್ಡಾಯ ನಿಯಮ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು – ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಬೆಂಗಳೂರು: ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಖಡಕ್ ಆದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬೇರೆಡೆ ವೈದ್ಯಕೀಯ ಸೇವೆ (ಪ್ರಾಕ್ಟಿಸ್) ನೀಡಬಾರದು ಎಂಬ…

Read More
South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಇದರ ಸಂಪೂರ್ಣ ವಿವರಗಳು ಇಲ್ಲಿವೆ. SECR (South East Central Railway) 1003 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಮಾರ್ಚ್ 3, 2025 ರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಏಪ್ರಿಲ್ 2, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಕ್ಷಿಣ ಪೂರ್ವ ಮಧ್ಯ ರೈಲ್ವೆ (South East Central Railway – SECR) ತನ್ನ ಅಧಿಕೃತ…

Read More
ಬೋಯಿಂಗ್ ದೋಷದಿಂದ ಸುನೀತಾ ವಿಲಿಯಮ್ಸ್ ಮಿಷನ್ ವಿಳಂಬ – ಮಾರ್ಚ್ 12ರಂದು ಭೂಮಿಗೆ ಮರಳುವ ನಿರೀಕ್ಷೆ!

ಬೋಯಿಂಗ್ ದೋಷದಿಂದ ಸುನೀತಾ ವಿಲಿಯಮ್ಸ್ ಮಿಷನ್ ವಿಳಂಬ – ಮಾರ್ಚ್ 12ರಂದು ಭೂಮಿಗೆ ಮರಳುವ ನಿರೀಕ್ಷೆ!

ಬೋಯಿಂಗ್ ದೋಷದಿಂದ ಸುನೀತಾ ವಿಲಿಯಮ್ಸ್ ಮಿಷನ್ ವಿಳಂಬ – ಮಾರ್ಚ್ 12ರಂದು ಭೂಮಿಗೆ ಮರಳುವ ನಿರೀಕ್ಷೆ! ಹೌದು ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ನಾಸಾ ಅಸ್ತ್ರೋನಾಟ್ ಭಾರತ ಮೂಲದ ಸುನೀತಾ ವಿಲಿಯಮ್ಸ್ ಮರಳಲು ಸಿದ್ಧ! ಬೋಯಿಂಗ್ ಸ್ಟಾರ್‌ಲೈನರ್ ದೋಷದಿಂದ ವಿಳಂಬವಾಗಿತ್ತು ಪ್ರಸ್ತುತ ಖಗೋಳ ಶಾಸ್ತ್ರಜ್ಞೆ ಸುನೀತಾ ವಿಲಿಯಮ್ಸ್ ಹಾಗೂ ಬರಿ “ಬುಚ್” ವಿಲ್ಮೋರ್ ಜೂನ್ 2024 ರಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS) ನಲ್ಲಿ ಉಳಿದಿದ್ದಾರೆ. ಮೊದಲು 8 ದಿನಗಳ ಅವಧಿಯ ಮಿಷನ್ ಎಂದು ನಿರ್ಧರಿಸಲಾಗಿದ್ದರೂ, ಬೋಯಿಂಗ್…

Read More

ಜಡೇಜಾ ಸ್ಪೆಲ್ ಬಳಿಕ ಕೊಹ್ಲಿಯಿಂದ ಭಾವುಕ ಅಪ್ಪುಗೆ – ಓಡಿಐಗೆ(ODI ) ವಿದಾಯವೇ?

2025 ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸ್ಪೆಲ್ ಪೂರ್ಣಗೊಂಡ ಬಳಿಕ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳುವ ದೃಶ್ಯವು ಕ್ರಿಕೆಟ್ ಅಭಿಮಾನಿಗಳನ್ನು ಭಾವುಕರನ್ನು ಮಾಡಿತು. ಜಡೇಜಾ ತಮ್ಮ 10 ಓವರ್‌ಗಳ ಸ್ಪೆಲ್‌ನಲ್ಲಿ 30 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಭಾರತ 40 ಓವರ್‌ಗೆ ನ್ಯೂಜಿಲ್ಯಾಂಡ್ ಅನ್ನು 172/5ರ ಸ್ಥಿತಿಗೆ ತಲುಪಿಸಿತ್ತು. ಈ ಸಂದರ್ಭ ಕೊಹ್ಲಿ ಅವರು ಜಡೇಜಾ ಅವರ ಪ್ರಭಾವಶಾಲಿ ಬೌಲಿಂಗ್‌ಗೆ ಗೌರವ ಸೂಚಿಸುವಂತೆ ಅವರನ್ನು ಭಾವುಕವಾಗಿ ಅಪ್ಪಿಕೊಂಡರು.ಇದಾದ ನಂತರ,…

Read More