ಸ್ಕೂಟರ್‌ನಲ್ಲಿ ತಾಯಿಯ ತೀರ್ಥಯಾತ್ರೆ – 4 ವರ್ಷಗಳಲ್ಲಿ 92,000 ಕಿಮೀ ಸುತ್ತಿದ ಮೈಸೂರಿನ ಮಗ!

ಸ್ಕೂಟರ್‌ನಲ್ಲಿ ತಾಯಿಯ ತೀರ್ಥಯಾತ್ರೆ – 4 ವರ್ಷಗಳಲ್ಲಿ 92,000 ಕಿಮೀ ಸುತ್ತಿದ ಮೈಸೂರಿನ ಮಗ!

ಸ್ಕೂಟರ್‌ನಲ್ಲಿ ತಾಯಿಯ ತೀರ್ಥಯಾತ್ರೆ – 4 ವರ್ಷಗಳಲ್ಲಿ 92,000 ಕಿಮೀ ಸುತ್ತಿದ ಮೈಸೂರಿನ ಮಗ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ಮೈಸೂರಿನ ಡಿ. ಕೃಷ್ಣಕುಮಾರ್ (45) ಅವರು ತಮ್ಮ 75 ವರ್ಷದ ತಾಯಿ ಚೂಡಾರತ್ನ (ರತ್ನಮ್ಮ) ಅವರೊಂದಿಗೆ ಭಕ್ತಿ ಮತ್ತು ಪ್ರೀತಿಯ ಒಂದು ಅದ್ಭುತ ಯಾತ್ರೆ ಕೈಗೊಂಡಿದ್ದಾರೆ. ‘ಮಾತೃ ಸೇವಾ ಸಂಕಲ್ಪ ಯಾತ್ರೆ’ ಎಂಬ ಹೆಸರಿನಲ್ಲಿ ಅವರು 2001ರ ಬಜೆಜ್ ಚೆತಕ್ ಸ್ಕೂಟರ್‌ನಲ್ಲಿ ಭಾರತ ಹಾಗೂ ಪಕ್ಕದ ರಾಷ್ಟ್ರಗಳ ತೀರ್ಥಕ್ಷೇತ್ರಗಳನ್ನು ಸುತ್ತುತ್ತಿದ್ದಾರೆ. 2018ರ ಜನವರಿಯಲ್ಲಿ ಆರಂಭವಾದ ಈ…

Read More

ಕರ್ನಾಟಕ ಬಜೆಟ್ 2025: ನಾಳೆ ಸಿದ್ದರಾಮಯ್ಯ ಬಜೆಟ್ ಮಂಡನೆ – ಪ್ರಮುಖ ಘೋಷಣೆಗಳ ನಿರೀಕ್ಷೆ!

ಬೆಂಗಳೂರು, ಮಾರ್ಚ್ 6, 2025: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7, 2025ರಂದು ರಾಜ್ಯದ 2025-26ನೇ ಸಾಲಿನ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಇದು ಅವರ 16ನೇ ಬಜೆಟ್ ಆಗಿದ್ದು, ಈ ಬಾರಿಯ ಬಜೆಟ್ ಗಾತ್ರವು 4 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆ ಇದೆ. ಮುಖ್ಯ ಅಂಶಗಳು & ನಿರೀಕ್ಷೆಗಳು: ಮತ್ತಷ್ಟು ಅಪ್‌ಡೇಟ್‌ಗಾಗಿ ನಮ್ಮ ವೆಬ್‌ಸೈಟ್ ನೋಡಿ!

Read More