ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

.ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯಲ್ಲಿ ವಸಂತ್ ಗಿಳಿಯಾರ್ ಪಬ್ಲಿಕ್ ಮಿರರ್ ಯೂಟ್ಯೂಬ್ ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಹಾಗೂ ಕೆಲವು ಸ್ಪೋಟಕ ಮಾಹಿತಿಯನ್ನು ಹೊಚಿಕೊಂಡಿದ್ದಾರೆ. ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯ ಸಂಪೂರ್ಣ ವಿವರಣೆ: ಈ ವಿಡಿಯೋವು ಸೌಜನ್ಯ ಕೊಲೆ ಪ್ರಕರಣದ ಹಲವು ಅಂಶಗಳನ್ನು ವಿಶ್ಲೇಷಿಸಿದೆ, ಪೊಲೀಸ್ ತನಿಖೆ, ರಾಜಕೀಯ ಹಸ್ತಕ್ಷೇಪ, ಫಾರೆನ್ಸಿಕ್ ವರದಿ, ಹಾಗೂ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ ಈ ವಿಡಿಯೋದಲ್ಲಿ ಸೌಜನ್ಯ…

Read More
ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ

ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಮಡಿಕೇರಿ, ಮಾರ್ಚ್ 12, 2025: ಕೊಡಗು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10:49 AM ಕ್ಕೆ ತೀವ್ರತೆಯ 1.6 ರಷ್ಟು ಚಿಕ್ಕ ಮಟ್ಟದ ಭೂಕಂಪನ ದಾಖಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಸ್ಪಷ್ಟಪಡಿಸಿದೆ. ಭೂಕಂಪನದ ತಾಂತ್ರಿಕ ವಿವರಗಳು: ಕೇಂದ್ರಬಿಂದು: ಮಡೆ GP, ಮಡಿಕೇರಿ ತಾಲ್ಲೂಕು ನಿಂದ 2.4 ಕಿಮೀ ವಾಯವ್ಯಭೂಕಂಪನದ…

Read More
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣ ಮತ್ತು ಸುಮಲತಾ ಬೆಂಬಲ -ಈ ನಡುವೆ ಏನಾಯಿತು? ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಲತಾ ಅಂಬರೀಶ್, ಅವರ ಪುತ್ರ ಅಭಿಷೇಕ್ ಅಂಬರೀಶ್, ಸೊಸೆ ಅವಿವಾರ್ಯ ಸೇರಿದಂತೆ ಆರು ಮಂದಿಯನ್ನು ಅನ್ಫಾಲೋ ಮಾಡಿದ್ದಾರೆ ಕನ್ನಡ ನಟ ದರ್ಶನ್ ತುಗುದೀಪ್ ಅವರನ್ನು 2024ರ ಜೂನ್ ನಲ್ಲಿ ರೇಣುಕಸ್ವಾಮಿ ಹತ್ಯಾ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಟಿ ಪವಿತ್ರ ಗೌಡ ಅವರಿಗೆ ಅಸಭ್ಯ ಸಂದೇಶ ಕಳಿಸಿದ್ದಕ್ಕಾಗಿ ರೇಣುಕಸ್ವಾಮಿ ಅವರನ್ನು ದರ್ಶನ್ ಮತ್ತು ಅವರ ತಂಡ ಹಲ್ಲೆ ಮಾಡಿ…

Read More
ಅಭಿಮಾನಿಗಳಿಗೆ ಶಾಕ್! ವಿಚ್ಛೇದನದ ಬಳಿಕವೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗ್ತಾರಾ?

ಅಭಿಮಾನಿಗಳಿಗೆ ಶಾಕ್! ವಿಚ್ಛೇದನದ 9ತಿಂಗಳ ಬಳಿಕವೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗ್ತಾರಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ, ಇತ್ತೀಚೆಗೆ ತಮ್ಮ ವಿಚ್ಛೇದನದಿಂದ ಸುದ್ದಿಯಲ್ಲಿದ್ದಾರೆ. ಅವರಿಬ್ಬರ ದಾಂಪತ್ಯ ಜೀವನದ ಮುಕ್ತಾಯ ಮತ್ತು ನಂತರದ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ಹಿನ್ನೆಲೆ: 2024ರಲ್ಲಿ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಈ ನಿರ್ಧಾರಕ್ಕೆ ಹೊಂದಾಣಿಕೆಯ ಕೊರತೆ ಮುಖ್ಯ ಕಾರಣವೆಂದು ಅವರು ಸ್ಪಷ್ಟಪಡಿಸಿದರು. ಅವರಿಬ್ಬರ ವೃತ್ತಿಜೀವನದ ವ್ಯತ್ಯಾಸಗಳು ಮತ್ತು ವೈಯಕ್ತಿಕ…

Read More
ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಬೆಂಗಳೂರು: ನಟಿ ರಣ್ಯಾ ರಾವ್ ಚಿನ್ನ ಕಳ್ಳಸಾಗಣಿಯ ಪ್ರಕರಣದ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅವರ ತಂದೆ ರಾಮಚಂದ್ರ ರಾವ್ ಅವರ ಪಾತ್ರವನ್ನು ಪರಿಶೀಲಿಸಲು ರಾಜ್ಯದ ಅತಿರಿಕ್ಷ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಿದೆ. ಜೊತೆಗೆ, ಈ ಪ್ರಕರಣದಲ್ಲಿ…

Read More
South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಇದರ ಸಂಪೂರ್ಣ ವಿವರಗಳು ಇಲ್ಲಿವೆ. SECR (South East Central Railway) 1003 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಮಾರ್ಚ್ 3, 2025 ರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಏಪ್ರಿಲ್ 2, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಕ್ಷಿಣ ಪೂರ್ವ ಮಧ್ಯ ರೈಲ್ವೆ (South East Central Railway – SECR) ತನ್ನ ಅಧಿಕೃತ…

Read More
ಬೇಸಿಗೆಯ ಮಧ್ಯೆ ಮಾರ್ಚ್ 11ರಿಂದ ಭಾರೀ ಮಳೆ ಅಬ್ಬರ! ಕರ್ನಾಟಕದ ಜನತೆಗೆ ಹವಾಮಾನ ತಜ್ಞರ ಎಚ್ಚರಿಕೆ.

ಬೇಸಿಗೆಯ ಮಧ್ಯೆ ಮಾರ್ಚ್ 11ರಿಂದ ಭಾರೀ ಮಳೆ ಅಬ್ಬರ! ಕರ್ನಾಟಕದ ಜನತೆಗೆ ಹವಾಮಾನ ತಜ್ಞರ ಎಚ್ಚರಿಕೆ.

ಬೇಸಿಗೆಯ ಮಧ್ಯೆ ಮಾರ್ಚ್ 11ರಿಂದ ಭಾರೀ ಮಳೆ ಅಬ್ಬರ! ಕರ್ನಾಟಕದ ಜನತೆಗೆ ಹವಾಮಾನ ತಜ್ಞರ ಎಚ್ಚರಿಕೆ. ಹೌದು ಈ ವಿಷಯದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ . ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ರಾಜ್ಯದಲ್ಲಿ ಮಾರ್ಚ್ 11 ರಿಂದ ಮುಂಗಾರು ಪೂರ್ವ ಮಳೆಯ ಆರಂಭವಾಗುವ ನಿರೀಕ್ಷೆಯಿದೆ. ಈ ಮುನ್ಸೂಚನೆಯು ತೀವ್ರ ಬಿಸಿಲಿನ ತಾಪದಿಂದ ತತ್ತರಿಸಿರುವ ಜನತೆಗೆ ನೆಮ್ಮದಿ ನೀಡುವಂತಹದು. ಮಳೆಯ ಮುನ್ಸೂಚನೆ ಹೊಂದಿರುವ ಜಿಲ್ಲೆಗಳು: ಕರಾವಳಿ ಪ್ರದೇಶಗಳು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ…

Read More
ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿನ್ನ ಕಳ್ಳಸಾಗಣಿ ಪ್ರಕರಣ: ನಟಿ ರಣ್ಯಾ ರಾವ್‌ಗೆ 14 ದಿನಗಳ ನ್ಯಾಯಾಂಗ ಬಂಧನ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಕನ್ನಡ ನಟಿ ರಣ್ಯಾ ರಾವ್ ಅವರನ್ನು ಬೆಂಗಳೂರು ವಿಶೇಷ ನ್ಯಾಯಾಲಯ 2025 ಮಾರ್ಚ್ 24 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಅವರನ್ನ ಬಂಧಿಸಿದ್ದರು. ಅವರು ತಮ್ಮೊಂದಿಗೆ 14.8 ಕೆಜಿ ಚಿನ್ನ (ಸುಮಾರು ₹12.56 ಕೋಟಿ ಮೌಲ್ಯ) ಸಾಗಿಸಲು ಯತ್ನಿಸಿದ್ದರೆಂದು…

Read More
Amazon Prime Video ಹೊಸ ವೆಬ್ ಸೀರೀಸ್ "DUPAHIYA – Sapno Ka Chakkajam" ಮಾರ್ಚ್ 7ರಿಂದ.

Amazon Prime Video ಹೊಸ ವೆಬ್ ಸೀರೀಸ್ “DUPAHIYA – Sapno Ka Chakkajam” ಮಾರ್ಚ್ 7ರಿಂದ.

Amazon Prime Video ಹೊಸ ವೆಬ್ ಸೀರೀಸ್ “DUPAHIYA – Sapno Ka Chakkajam” ಮಾರ್ಚ್ 7 ರಿಂದ ಸ್ಟ್ರೀಮಿಂಗ್ ಆಗಲಿದೆ. ಇದರಲ್ಲಿ ಹಾಸ್ಯಭರಿತ ಗ್ರಾಮೀಣ ಕತೆ ಮತ್ತು ಅದ್ಭುತ ಪಾತ್ರಗಳು ಇರುವ ನಿರೀಕ್ಷೆಯಿದೆ. ಪೋಸ್ಟರ್‌ನಲ್ಲಿ ಪ್ರಮುಖ ಪಾತ್ರಧಾರಿಗಳು ತಮ್ಮ ವಿಶಿಷ್ಟ ಭಾವಭಂಗಿಯಲ್ಲಿ ಕಾಣಿಸಿಕೊಂಡಿದ್ದು, ಸೀರೀಸ್ ಹಾಸ್ಯ ಮತ್ತು ಭಾವೋದ್ರೇಕದಿಂದ ಕೂಡಿರುವುದನ್ನು ಸೂಚಿಸುತ್ತದೆ. ಸೀರೀಸ್ ಕುರಿತಾದ ಪ್ರಮುಖ ಅಂಶಗಳು:ಪ್ರಧಾನ ಪಾತ್ರಗಳು: ಪೋಸ್ಟರ್‌ನಲ್ಲಿ ಮೂಡಿ ಬಂದಿರುವ ಪ್ರತ್ಯೇಕ ವ್ಯಕ್ತಿತ್ವದ ಪಾತ್ರಗಳು ಕಥೆ ಉತ್ಸಾಹಭರಿತವಾಗಿರಬಹುದೆಂದು ಭಾವನೆ ಮೂಡಿಸುತ್ತವೆ.ಗ್ರಾಮೀಣ ಹಿನ್ನೆಲೆ: ಸೀರೀಸ್…

Read More

ಚಾಂಪಿಯನ್ಸ್ ಟ್ರೋಫಿ 2025 ಫೈನಲ್ – ನ್ಯೂಜಿಲ್ಯಾಂಡ್ 251/7, ಭಾರತಕ್ಕೆ 252 ರನ್ ಟಾರ್ಗೆಟ್!

ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತನ್ನ 50 ಓವರ್‌ಗಳನ್ನು ಪೂರ್ಣಗೊಳಿಸಿ 251/7 ರನ್ ಗಳಿಸಿದೆ. ಭಾರತ ಈಗ ಚಾಂಪಿಯನ್ ಆಗಲು 252 ರನ್ ಬೆನ್ನತ್ತಬೇಕು. ಬ್ಯಾಟಿಂಗ್ ಲೈನ್‌ಅಪ್ ನ್ಯೂಜಿಲ್ಯಾಂಡ್ ಬೌಲಿಂಗ್ ಎದುರು ಹೇಗೆ ನಿರ್ವಹಿಸುತ್ತದೆ ಎಂಬುದೇ ಚಾಂಪಿಯನ್‌ಶಿಪ್ ನಿರ್ಧರಿಸುವುದು! ಭಾರತ 252 ರನ್ ಹೊಡೆದು ಟ್ರೋಫಿ ಜಯಿಸುವುದೇ? ನಿರ್ಣಾಯಕ ಇನಿಂಗ್ಸ್ ಎದುರಾಗಿದೆ. #INDvsNZ #ChampionsTrophyFinal #TeamIndia #NZvsIND #CricketFinal

Read More