Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

Cattle Shed Scheme: ರೈತರಿಗೆ ಗುಡ್ ನ್ಯೂಸ್: ಕೊಟ್ಟಿಗೆ ನಿರ್ಮಾಣಕ್ಕೆ ₹ 57,000/- ಜೊತೆಗೆ ‘ಪಶುಭಾಗ್ಯ’ ಅಡಿಯಲ್ಲಿ ₹ 1.20 ಲಕ್ಷದವರೆಗೆ ಸಾಲ ಸೌಲಭ್ಯ!

  • Picture of Gundijalu Shwetha By Gundijalu Shwetha
  • Published On: December 4, 2025
Cattle Shed Scheme: ರೈತರಿಗೆ ಗುಡ್ ನ್ಯೂಸ್: ಕೊಟ್ಟಿಗೆ ನಿರ್ಮಾಣಕ್ಕೆ ₹ 57,000/- ಜೊತೆಗೆ 'ಪಶುಭಾಗ್ಯ' ಅಡಿಯಲ್ಲಿ ₹ 1.20 ಲಕ್ಷದವರೆಗೆ ಸಾಲ ಸೌಲಭ್ಯ!

Cattle Shed Scheme: ನರೇಗಾ ಯೋಜನೆಯಡಿ ರೈತರಿಗೆ ಹಸು/ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ₹ 57,000/- (ಕೂಲಿ + ಸಾಮಗ್ರಿ) ಸಹಾಯಧನ ಪಡೆಯಿರಿ! ಸಣ್ಣ ಮತ್ತು ಅತಿ ಸಣ್ಣ ರೈತರು (ಜಾಬ್ ಕಾರ್ಡ್ ಕಡ್ಡಾಯ) ಮಾತ್ರ ಅರ್ಹರು. ಅರ್ಜಿ ಸಲ್ಲಿಸುವ ವಿಧಾನ, ಬೇಕಾದ ದಾಖಲೆಗಳು ಮತ್ತು GPS ಫೋಟೋ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರಾಮೀಣ ಭಾಗದ ರೈತರಿಗೆ ಸಿಹಿ ಸುದ್ದಿ! ಕೃಷಿ ಜೊತೆ ಪಶುಸಂಗೋಪನೆ ಕೈಗೊಳ್ಳುವ ರೈತರಿಗೆ ಮಹಾತ್ಮ ಗಾಂಧಿ ನರೇಗಾ (MGNREGA) ಯೋಜನೆಯಡಿ ಹಸು ಕೊಟ್ಟಿಗೆ ನಿರ್ಮಾಣಕ್ಕೆ ಆರ್ಥಿಕ ಸಹಾಯಧನ ಪಡೆಯಲು ಸುವರ್ಣಾವಕಾಶ!

ಕೃಷಿ ಮತ್ತು ಪಶುಸಂಗೋಪನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿವೆ. ಹಸು ಸಾಕಾಣಿಕೆದಾರರಿಗೆ ಸಿಗುವ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ:

ಕರ್ನಾಟಕದಲ್ಲಿ ಜಾನುವಾರು ಸಾಕಾಣಿಕೆ ಮಾಡುವ ರೈತರಿಗೆ ಆರ್ಥಿಕ ನೆರವು, ಕೊಟ್ಟಿಗೆ ನಿರ್ಮಾಣ ಸಬ್ಸಿಡಿ ಮತ್ತು ವಿಮಾ ಪ್ರೀಮಿಯಂ ವರೆಗೆ ವಿವಿಧ ಯೋಜನೆಗಳಲ್ಲಿ ಸಹಾಯಧನ ಲಭ್ಯವಿದೆ.

WhatsApp Channel
Join Now
Telegram Channel
Join Now

MGNREGA ಅಡಿಯಲ್ಲಿ ಹಸು ಕೊಟ್ಟಿಗೆ ಯೋಜನೆ (MGNREGA Cattle Shed Scheme):

ಆರ್ಥಿಕ ಸ್ಥಿರತೆ ಮತ್ತು ದೈನಂದಿನ ಖರ್ಚುಗಳನ್ನು ಸರಿದೂಗಿಸಲು ಹಸು ಸಾಕಾಣಿಕೆಯನ್ನು ಅವಲಂಬಿಸಿರುವ ಗ್ರಾಮೀಣ ರೈತರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ. ಕೊಟ್ಟಿಗೆ ನಿರ್ಮಿಸಲು ನೀಡುವ ಸಹಾಯಧನವನ್ನು ಆಗಸ್ಟ್ 2022 ರಲ್ಲಿ ಏರಿಕೆ ಮಾಡಲಾಗಿದ್ದು, ಎಲ್ಲ ವರ್ಗದ ರೈತರಿಗೆ (ಜಾತಿ ಭೇದವಿಲ್ಲದೆ) ಕೊಟ್ಟಿಗೆಯನ್ನು ನಿರ್ಮಿಸಲು ಅಥವಾ ನವೀಕರಿಸಲು ಸರ್ಕಾರವು ಗ್ರಾಮ ಪಂಚಾಯಿತಿಗಳ ಮೂಲಕ ನೇರವಾಗಿ ₹ 57,000/- ವರೆಗೆ ಸಹಾಯಧನ ಒದಗಿಸಲು ಅವಕಾಶವಿದೆ.

ಈ ಕುರಿತು ಅರ್ಹತೆ, ಸಹಾಯಧನದ ಮೊತ್ತ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.


ಎಷ್ಟು ಹಸು ಕೊಟ್ಟಿಗೆ ಸಹಾಯಧನ ಲಭ್ಯ? (Cow Shed Subsidy Amount)

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯಡಿ ಹಸು/ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕಾಗಿ ಒದಗಿಸುವ ಒಟ್ಟು ₹ 57,000/- ಸಹಾಯಧನದಲ್ಲಿ ಈ ಕೆಳಗಿನ ವೆಚ್ಚಗಳು ಸೇರಿರುತ್ತವೆ:

  • ಕೂಲಿ ವೆಚ್ಚ: ₹ 10,556/-
  • ಸಾಮಾಗ್ರಿ ವೆಚ್ಚ: ₹ 46,644/-
  • ಒಟ್ಟು ಸಹಾಯಧನ: ₹ 57,000/-

ಯಾರೆಲ್ಲ ಅರ್ಜಿ ಸಲ್ಲಿಸಬಹುದು? (Eligibility Criteria for Narega Cow Shed Subsidy)

ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಾಣದ ಸಹಾಯಧನ ಪಡೆಯಲು ಈ ಕೆಳಗಿನ ರೈತರು ಅರ್ಹರಾಗಿರುತ್ತಾರೆ:

  • ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಲು ಅರ್ಹರು.
  • ಕಡ್ಡಾಯವಾಗಿ ಉದ್ಯೋಗ ಚೀಟಿ (Job Card) ಯನ್ನು ಹೊಂದಿರಬೇಕು.
  • ಹಸು/ಎಮ್ಮೆ ಸಾಕಾಣಿಕೆಯನ್ನು ಮಾಡುತ್ತಿರುವ ಅಥವಾ ಮಾಡಲು ಆಸಕ್ತಿ ಹೊಂದಿರುವ ರೈತರು.

ಅರ್ಜಿ ಸಲ್ಲಿಸುವ ಮತ್ತು ವಿಲೇವಾರಿ ಪ್ರಕ್ರಿಯೆ:

ಸಹಾಯಧನವನ್ನು ಪಡೆಯಲು ರೈತರು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಬೇಕು:

  • ಅರ್ಜಿ ಸಲ್ಲಿಕೆ: ಆಸಕ್ತಿಯಿರುವ ರೈತರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
  • ಅರ್ಜಿಯ ಸಮಯ: ಕೊಟ್ಟಿಗೆ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಲು ಅದಷ್ಟು ಪ್ರತಿ ವರ್ಷ ಮೇ-ಜೂನ್ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸುವುದು ಸೂಕ್ತ.
  • ಅನುಮೋದನೆ: ಕ್ರಿಯಾ ಯೋಜನೆಯಲ್ಲಿ ಹೆಸರು ಸೇರ್ಪಡೆಯಾದ ನಂತರ ಅಕ್ಟೋಬರ್ ನಂತರ ಅನುಮೋದನೆಗೆ ಅರ್ಜಿ ಸಲ್ಲಿಸಬಹುದು.
  • ಕಾಮಗಾರಿ ಪ್ರಾರಂಭ: ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಪಡೆದ ಬಳಿಕವೇ ಮುಂದಿನ ಏಪ್ರಿಲ್ ನಂತರ ಕೊಟ್ಟಿಗೆ ನಿರ್ಮಾಣ ಮಾಡಲು ಅವಕಾಶ ನೀಡಲಾಗುತ್ತದೆ.
  • ಸಹಾಯಧನ ಬಿಡುಗಡೆ: ಶೆಡ್ ನಿರ್ಮಾಣದ ಹಂತಗಳನ್ನು ಪೂರ್ಣಗೊಳಿಸಿದಂತೆ ಹಂತ ಹಂತವಾಗಿ ಸಹಾಯಧನವನ್ನು ಪಡೆದುಕೊಳ್ಳಬಹುದು.

ಜಿಪಿಎಸ್ ಫೋಟೋ ಕಡ್ಡಾಯ (Mandatory GPS Photo):

ಸಹಾಯಧನ ಪಡೆಯಲು ರೈತರು ಮೂರು ಹಂತದ ಜಿಪಿಎಸ್ ಫೋಟೋ ತೆಗೆಸಿಕೊಳ್ಳುವುದು ಕಡ್ಡಾಯ. ಈ ಷರತ್ತನ್ನು ಪೂರೈಸದಿದ್ದರೆ ಹಣ ಜಮಾ ಆಗುವುದಿಲ್ಲ:

  1. ಪ್ರಾರಂಭಿಕ ಹಂತ: ಕೊಟ್ಟಿಗೆ ನಿರ್ಮಾಣಕ್ಕೂ ಮುನ್ನ ಖಾಲಿ ಜಾಗದ ಫೋಟೋ.
  2. ಮಧ್ಯಮ ಹಂತ: ಅರ್ಧ ಕೆಲಸ ಪೂರ್ಣಗೊಂಡ ಬಳಿಕ ಜಿಪಿಎಸ್ ಫೋಟೋ.
  3. ಅಂತಿಮ ಹಂತ: ಕೊಟ್ಟಿಗೆ ನಿರ್ಮಾಣ ಪೂರ್ಣಗೊಂಡ ಬಳಿಕ ಅಂತಿಮ ಜಿಪಿಎಸ್ ಫೋಟೋ.

ಕೊಟ್ಟಿಗೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ದಾಖಲೆಗಳು (Required Documents for Narega Cow Shed Subsidy):

ರೈತರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು:

  • ಅರ್ಜಿದಾರ ಕುಟುಂಬದ ಜಾಬ್ ಕಾರ್ಡ್ ಪ್ರತಿ (Job Card).
  • ರೈತರ ಆಧಾರ್ ಕಾರ್ಡ್ ಪ್ರತಿ.
  • ಕೊಟ್ಟಿಗೆ ನಿರ್ಮಾಣ ಮಾಡಲಿರುವ ಜಾಗದ ದಾಖಲೆ.
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಹಸು ಸಾಕಾಣಿಕೆ ಕುರಿತು ದೃಢೀಕರಣ ಪತ್ರ.
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ).

ಪಶು ಭಾಗ್ಯ ಯೋಜನೆ (Pashu Bhagya Scheme)

ಪಶುಭಾಗ್ಯ ಯೋಜನೆಯು ಸಾಲ-ಸಹಾಯಧನ ಆಧಾರಿತ ಕಾರ್ಯಕ್ರಮವಾಗಿದ್ದು, ರೈತರು ಪಶುಸಂಗೋಪನಾ ಘಟಕಗಳನ್ನು ಸ್ಥಾಪಿಸಲು ನೆರವು ನೀಡುತ್ತದೆ.

  • ಯೋಜನೆಯ ವಿವರ: ಜಾನುವಾರು, ಕುರಿ, ಮೇಕೆ, ಹಂದಿ ಮತ್ತು ಕೋಳಿ ಘಟಕಗಳನ್ನು ಸ್ಥಾಪಿಸಲು ಸಾಲದೊಂದಿಗೆ ಸಹಾಯಧನವನ್ನು (Credit-linked program) ಒದಗಿಸಲಾಗುತ್ತದೆ.
  • ಸಹಾಯಧನ ಮತ್ತು ಸಾಲದ ಮಿತಿ:
    • SC/ST ರೈತರು: ಘಟಕದ ವೆಚ್ಚದ ಮೇಲೆ 50% ಸಹಾಯಧನ (ಗರಿಷ್ಠ ಸಾಲದ ಮೊತ್ತ ₹ 1.20 ಲಕ್ಷ).
    • ಇತರೆ ರೈತರು: ಘಟಕದ ವೆಚ್ಚದ ಮೇಲೆ 25% ಸಹಾಯಧನ (ಗರಿಷ್ಠ ಸಾಲದ ಮೊತ್ತ ₹ 1.20 ಲಕ್ಷ).
  • ಇತರ ಪ್ರಯೋಜನಗಳು:
    • ಸಹಕಾರಿ ಬ್ಯಾಂಕುಗಳ ಮೂಲಕ ಮೇವು ಮತ್ತು ನಿರ್ವಹಣೆಗಾಗಿ ₹ 50,000 ವರೆಗೆ 0% ಬಡ್ಡಿ ಸಾಲ.
    • ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರಿಗೆ ವಿಮಾ ಪ್ರೀಮಿಯಂ ಮೇಲೆ ಸಬ್ಸಿಡಿ.

ಇತರೆ ಪ್ರಮುಖ ಯೋಜನೆಗಳು (Other Relevant Schemes)

  • ಅಮೃತ ಯೋಜನೆ (Amrutha Yojane): ಫಲಾನುಭವಿಗಳಿಗೆ ಒಂದು ಹಸು (ಹಾಲು ನೀಡುವ ಪ್ರಾಣಿ) ಒದಗಿಸುತ್ತದೆ.
    • ಸಹಾಯಧನ: SC/ST ಸಮುದಾಯದ ಮಹಿಳೆಯರಿಗೆ 75% ಸಬ್ಸಿಡಿ. ಸಾಮಾನ್ಯ ವರ್ಗದ ಮಹಿಳೆಯರಿಗೆ (ದೇವದಾಸಿಯರು, ನಿರ್ಗತಿಕರು, ಕೃಷಿ ಕಾರ್ಮಿಕರು ಸೇರಿದಂತೆ) 25% ಸಬ್ಸಿಡಿ.
  • ರಾಷ್ಟ್ರೀಯ ಜಾನುವಾರು ಮಿಷನ್ (NLM – National Livestock Mission): ಇದು ವಿವಿಧ ಜಾನುವಾರು ಮತ್ತು ಕೋಳಿ ಘಟಕಗಳನ್ನು ಸ್ಥಾಪಿಸಲು ಸಾಲದೊಂದಿಗೆ ಸಹಾಯಧನವನ್ನು (Credit-linked scheme) ಒದಗಿಸುತ್ತದೆ. ಯಾವುದೇ ವ್ಯಕ್ತಿ, FPO, SHG ಅಥವಾ JLG ಅರ್ಜಿ ಸಲ್ಲಿಸಬಹುದು.
  • ಬುಡಕಟ್ಟು ಉಪ ಯೋಜನೆ (Tribal Sub Plan): ಇದು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳಿಗಾಗಿ ಇರುವ ಸಾಲ-ಸಹಾಯಧನ ಯೋಜನೆಯಾಗಿದ್ದು, ಹಾಲು ನೀಡುವ ಪ್ರಾಣಿಗಳು, ಕುರಿ, ಮೇಕೆ ಅಥವಾ ಹಂದಿ ಸಾಕಣೆ ಘಟಕಗಳ ವೆಚ್ಚದ ಮೇಲೆ 75% ಸಬ್ಸಿಡಿ ನೀಡುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಸಂಪರ್ಕ (More Information & Contact)

  • ನರೇಗಾ ಅಧಿಕೃತ ಜಾಲತಾಣ (Website Link): Click Here
  • ನರೇಗಾ ಯೋಜನೆ ಸಹಾಯವಾಣಿ (Helpline Number): 1800 042 58666

Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

‘ಇ-ಸ್ವತ್ತು 2.0’ (E-Swathu 2.0) ಗೆ ಚಾಲನೆ! ಕೇವಲ 15 ದಿನದಲ್ಲಿ ಇ-ಖಾತಾ ಪಡೆಯಿರಿ! ಅರ್ಜಿ ಸಲ್ಲಿಸುವುದು ಹೇಗೆ?

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು ನಮ್ಮ Facebook, WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now

Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Free Coaching for Police Constable: ಪೊಲೀಸ್ ಕಾನ್‌ಸ್ಟೆಬಲ್ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: JICE ಸಂಸ್ಥೆಯಿಂದ 45 ದಿನ ಉಚಿತ ಊಟ! ವಸತಿ ಜೊತೆ ಫ್ರೀ ಕೋಚಿಂಗ್!

ಪೊಲೀಸ್ ಕಾನ್‌ಸ್ಟೆಬಲ್ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: JICE ಸಂಸ್ಥೆಯಿಂದ 45 ದಿನ ಉಚಿತ ಊಟ! ವಸತಿ ಜೊತೆ ಫ್ರೀ ಕೋಚಿಂಗ್!

PMEGP Loan Scheme : ಸ್ವಂತ ಬಿಸಿನೆಸ್ ಶುರು ಮಾಡಬೇಕಾ? ಮಹಿಳೆಯರಿಗೆ ಮತ್ತು ಗ್ರಾಮೀಣ ಯುವಕರಿಗೆ ಬಂಪರ್ : PMEGP ಯೋಜನೆಯಿಂದ ಸಿಗಲಿದೆ 50 ಲಕ್ಷ ರೂ. ವರೆಗೆ ಸಾಲ ಮತ್ತು ಭರ್ಜರಿ ಸಬ್ಸಿಡಿ!

ಸ್ವಂತ ಬಿಸಿನೆಸ್ ಶುರು ಮಾಡಬೇಕಾ? ಮಹಿಳೆಯರಿಗೆ ಮತ್ತು ಗ್ರಾಮೀಣ ಯುವಕರಿಗೆ ಬಂಪರ್ : PMEGP ಯೋಜನೆಯಿಂದ ಸಿಗಲಿದೆ 50 ಲಕ್ಷ ರೂ. ವರೆಗೆ ಸಾಲ ಮತ್ತು ಭರ್ಜರಿ ಸಬ್ಸಿಡಿ!

Free Bus Pass for Students Karntaka 2026: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತ ಬಸ್ ಪಾಸ್‌ಗೆ ಅರ್ಜಿ ಶುರು: ಅಪ್ಲೈ ಮಾಡೋದು ಹೇಗೆ?

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತ ಬಸ್ ಪಾಸ್‌ಗೆ ಅರ್ಜಿ ಶುರು: ಅಪ್ಲೈ ಮಾಡೋದು ಹೇಗೆ?

Gruhalakshmi Biometric: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಅಲರ್ಟ್: ಒನ್-ಟೈಮ್ ಬಯೋಮೆಟ್ರಿಕ್ ಕಡ್ಡಾಯ! ಮಾಡಿಸದಿದ್ದರೆ ಖಾತೆಗೆ ಬರಲ್ಲ ₹2000!

ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಅಲರ್ಟ್: ಒನ್-ಟೈಮ್ ಬಯೋಮೆಟ್ರಿಕ್ ಕಡ್ಡಾಯ! ಮಾಡಿಸದಿದ್ದರೆ ಖಾತೆಗೆ ಬರಲ್ಲ ₹2000!

KCET: ಸಿಇಟಿ ಫಲಿತಾಂಶ ಬಂದಿದೆ: ಆದರೆ 83% ಇಂಜಿನಿಯರಿಂಗ್ ಪದವೀಧರರಿಗೆ ಕೆಲಸವೇ ಇಲ್ಲ! ಪೋಷಕರೇ ಈ ಕಹಿ ಸತ್ಯ ತಿಳಿಯಿರಿ

ಸಿಇಟಿ ಫಲಿತಾಂಶ ಬಂದಿದೆ: ಆದರೆ 83% ಇಂಜಿನಿಯರಿಂಗ್ ಪದವೀಧರರಿಗೆ ಕೆಲಸವೇ ಇಲ್ಲ! ಪೋಷಕರೇ ಈ ಕಹಿ ಸತ್ಯ ತಿಳಿಯಿರಿ

PrevPreviousಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಯಾವಾಗ ಸಿಗುತ್ತದೆ, ಯಾವಾಗ ಸಿಗುವುದಿಲ್ಲ? ಸುಪ್ರೀಂ ಕೋರ್ಟ್‌ನ ಮಹತ್ವದ ನಿಯಮ ಇಲ್ಲಿದೆ!
NextOnePlus 15R Launch: Global Debut of Snapdragon 8 Gen 5 with Mammoth 7,400mAh Battery and 165Hz DisplayNext
UPSC CMS Recruitment 2026: MBBS ಓದಿದವರಿಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದಲ್ಲಿ 1358 ವೈದ್ಯಾಧಿಕಾರಿ ಹುದ್ದೆಗಳಿಗೆ ಬೃಹತ್ ನೇಮಕಾತಿ-ಇಂದೇ ಅರ್ಜಿ ಹಾಕಿ!

MBBS ಓದಿದವರಿಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದಲ್ಲಿ 1358 ವೈದ್ಯಾಧಿಕಾರಿ ಹುದ್ದೆಗಳಿಗೆ ಬೃಹತ್ ನೇಮಕಾತಿ-ಇಂದೇ ಅರ್ಜಿ ಹಾಕಿ!

13 March 2026
Read More »
Chikkamagaluru District Court Recruitment 2026: ವಕೀಲರಿಗೆ ಬಂಪರ್ ಆಫರ್: ಚಿಕ್ಕಮಗಳೂರು ನ್ಯಾಯಾಲಯದಲ್ಲಿ 'ನೋಟರಿ' ಹುದ್ದೆಗೆ ಅರ್ಜಿ ಆಹ್ವಾನ!

ವಕೀಲರಿಗೆ ಬಂಪರ್ ಆಫರ್: ಚಿಕ್ಕಮಗಳೂರು ನ್ಯಾಯಾಲಯದಲ್ಲಿ ‘ನೋಟರಿ’ ಹುದ್ದೆಗೆ ಅರ್ಜಿ ಆಹ್ವಾನ!

13 March 2026
Read More »
BPL card income limit: BPL Card ರದ್ದಾದವರಿಗೆ ಗುಡ್ ನ್ಯೂಸ್! ಆದಾಯ ಮಿತಿ 3 ಲಕ್ಷಕ್ಕೆ ಏರಿಕೆ – ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ!

BPL Card ರದ್ದಾದವರಿಗೆ ಗುಡ್ ನ್ಯೂಸ್! ಆದಾಯ ಮಿತಿ 3 ಲಕ್ಷಕ್ಕೆ ಏರಿಕೆ – ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ!

13 March 2026
Read More »
Page1 … Page50 Page51 Page52 Page53 Page54 … Page140
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs