Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ!

Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ!

Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ! ಇಲ್ಲಿದೆ ಅದರ ಸಂಪೂರ್ಣ ಮಾಹಿತಿ. ಬೆಂಗಳೂರು, ಮೇ 21: ಕರ್ನಾಟಕದ ಸಾರ್ವಜನಿಕರಿಗೆ ಸದುಪಯೋಗವಾಗುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇನ್ನುಮುಂದೆ ರಾಜ್ಯದ ಉಪ ನೋಂದಣಿ (Sub Registrar office) ಕಚೇರಿಗಳು ರಜೆ ದಿನಗಳಾದ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳಲ್ಲೂ ಕಾರ್ಯನಿರ್ವಹಿಸಲಿವೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕೃತ ಅಧಿಸೂಚನೆ…

Read More
KCET 2025 Result Update: ಮೇ 21ರ ನಂತರ ಪ್ರಕಟ ಸಾಧ್ಯತೆ! ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

KCET 2025 Result Update: ಮೇ 21ರ ನಂತರ ಪ್ರಕಟ ಸಾಧ್ಯತೆ! ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.

KCET 2025 Result Update: ಮೇ 21ರ ನಂತರ ಪ್ರಕಟ ಸಾಧ್ಯತೆ! ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ವಾರದ ಅಂತ್ಯದವರೆಗೆ ಅಥವಾ ಮೇ 21 ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ KCET 2025 ಫಲಿತಾಂಶ ಪ್ರಕಟಿಸಬಹುದೆಂಬ ನಿರೀಕ್ಷೆಯಿದೆ. ಫಲಿತಾಂಶ ಬಿಡುಗಡೆಗೆ ವಿಳಂಬವಾಗಿರುವ ಪ್ರಮುಖ ಕಾರಣವೆಂದರೆ, ಕರ್ಣಾಟಕ ಪಿಯುಸಿ ಪಾರದರ್ಶಕ ಪರೀಕ್ಷೆಗಳ ‘ಎರಡರಲ್ಲಿ ಅತ್ಯುತ್ತಮ’ ಅಂಕಗಳ ಅಪ್‌ಡೇಟೆಡ್ ಡೇಟಾ ಮತ್ತು ಗಡಿನಾಡು ವಿದ್ಯಾರ್ಥಿಗಳ…

Read More
ಕಾಮಿಡಿ ಕಿಲಾಡಿಗಳು ಸೀಸನ್-3 ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ!

ಕಾಮಿಡಿ ಕಿಲಾಡಿಗಳು ಸೀಸನ್-3 ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ!

ಕಾಮಿಡಿ ಕಿಲಾಡಿಗಳು ಸೀಸನ್-3 ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಉಡುಪಿ ಜಿಲ್ಲೆಯ ಜನಪ್ರಿಯ ಹಾಸ್ಯ ನಟ, ‘ಕಾಮಿಡಿ ಕಿಲಾಡಿಗಳು ಸೀಸನ್-3’ ಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಕರ್ನಾಟಕ ಎಲ್ಲಾ ಜನರ ಮನಸ್ಸನ್ನು ಗೆದ್ದಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಮ್ಮ ನಡುವೆ ಇಲ್ಲದಂತಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ರಂಗಭೂಮಿ, ಕಿರುತೆರೆ ಹಾಗೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಪ್ರತಿಭಾವಂತ ಕಲಾವಿದ ರಾಕೇಶ್…

Read More
DA Hike:ಕರ್ನಾಟಕದ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ತುಟ್ಟಿಭತ್ಯೆ ಶೇ.1.50ರಷ್ಟು ಹೆಚ್ಚಳ

DA Hike:ಕರ್ನಾಟಕದ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ತುಟ್ಟಿಭತ್ಯೆ ಶೇ.1.50ರಷ್ಟು ಹೆಚ್ಚಳ

DA Hike:ಕರ್ನಾಟಕದ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ತುಟ್ಟಿಭತ್ಯೆ ಶೇ.1.50ರಷ್ಟು ಹೆಚ್ಚಳ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬೆಂಗಳೂರು, ಮೇ 5: ರಾಜ್ಯದ ಸರ್ಕಾರಿ ನೌಕರರಿಗೆ ಬಹುದಿನಗಳ ನಿರೀಕ್ಷೆಯ ನಂತರ ಭರ್ಜರಿ ಸಿಹಿಸುದ್ದಿ ಲಭಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶವನ್ನು ಹೊರಡಿಸಿ, ನೌಕರರ ತುಟ್ಟಿಭತ್ಯೆ (Dearness Allowance)ಯನ್ನು ಶೇ.1.50ರಷ್ಟು ಹೆಚ್ಚಿಸಿದೆ. ಈ ಹೊಸ ಭತ್ಯೆ 2025ರ ಜನವರಿ 1ರಿಂದ ಅನ್ವಯವಾಗಲಿದೆ. ವರ್ಧಿತ DA ಶೇ.10.75ರಿಂದ 12.25% ಇತ್ತೀಚೆಗಿನ ಈ ತಿದ್ದುಪಡಿಯ ನಂತರ, ಸರ್ಕಾರಿ…

Read More
Siddaganga Mutt Free Education: ತುಮಕೂರಿನ ಸಿದ್ದಗಂಗಾ ಮಠ ಅನಾಥಾಲಯದಲ್ಲಿ ಉಚಿತ ಶಿಕ್ಷಣಕ್ಕೆ ಪ್ರವೇಶ ಆರಂಭ: ಮೇ 2 ರಿಂದ 10ರ ವರೆಗೆ ಅರ್ಜಿ ಆಹ್ವಾನ

Siddaganga Mutt Free Education: ತುಮಕೂರಿನ ಸಿದ್ದಗಂಗಾ ಮಠ ಅನಾಥಾಲಯದಲ್ಲಿ ಉಚಿತ ಶಿಕ್ಷಣಕ್ಕೆ ಪ್ರವೇಶ ಆರಂಭ: ಮೇ 2 ರಿಂದ 10ರ ವರೆಗೆ ಅರ್ಜಿ ಆಹ್ವಾನ

Siddaganga Mutt Free Education: ತುಮಕೂರಿನ ಸಿದ್ದಗಂಗಾ ಮಠ ಅನಾಥಾಲಯದಲ್ಲಿ ಉಚಿತ ಶಿಕ್ಷಣಕ್ಕೆ ಪ್ರವೇಶ ಆರಂಭ: ಮೇ 2 ರಿಂದ 10ರ ವರೆಗೆ ಅರ್ಜಿ ಆಹ್ವಾನ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಸಿದ್ಧವಾದ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಸಿದ್ದಗಂಗಾ ಮಠದ ಅಂಗ ಸಂಸ್ಥೆ ಶ್ರೀ ಸಿದ್ದಲಿಂಗೇಶ್ವರ ಅನಾಥಾಲಯವು (Siddaganga Mutt Free Education) 2025-26ನೇ ಸಾಲಿನ ಪ್ರವೇಶದ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ದಿನಾಂಕ 02-05-2025ರಿಂದ 10-05-2025ರ ವರೆಗೆ ಅನಾಥಾಲಯಕ್ಕೆ…

Read More
IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ 'ಕಾಂತಾರ' ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB

IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ ‘ಕಾಂತಾರ’ ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB

IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ ‘ಕಾಂತಾರ’ ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಟೂರ್ನಿಯ ಟೇಬಲ್ ಟಾಪರ್ ಆಗಿದೆ. ಈ ಜಯದಲ್ಲಿ ವಿರಾಟ್ ಕೊಹ್ಲಿಯ ತಾಳ್ಮೆಯ ಆಟ ಮತ್ತು ‘ಕಾಂತಾರ’ ಶೈಲಿಯ ಸೆಲೆಬ್ರೇಷನ್ ಹೈಲೈಟ್…

Read More
ಮುಖಪುಟ ಉದ್ಯೋಗ ಶಿಕ್ಷಣ English Blogs