“ಟೂತ್‌ಪೇಸ್ಟ್‌ನಲ್ಲಿ ಮಾದಕ ವಸ್ತುಗಳ (ಡ್ರ*ಗ್ಸ್) ಸಾಗಾಟ ಮಡಿಕೇರಿ ಜೈಲಿನಲ್ಲಿ ಕೇರಳದ ಯುವಕನ ಪ್ಲಾನ್ ಫೇಲ್!”

ಮಡಿಕೇರಿ ಗ್ರಾಮಾಂತರ ಪೊಲೀಸರು ಕೇರಳದ ಮೂಲದ 26 ವರ್ಷದ ಯುವಕನನ್ನು ಮಡಿಕೇರಿ ಜಿಲ್ಲಾ ಜೈಲಿನಲ್ಲಿರುವ ಅಂಡರ್‌ಟ್ರಯಲ್ ಕೈದಿಗೆ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಮಾದಕ ವಸ್ತು (ಡ್ರ*ಗ್ಸ್) ಸಾಗಿಸಲು ಯತ್ನಿಸಿದ್ದಕ್ಕಾಗಿ ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ಮೂಲದ ಸುರಭಿಲ್ (26) ಎಂದು ಗುರುತಿಸಲಾಗಿದೆ. ಅಂಡರ್‌ಟ್ರಯಲ್ ಕೈದಿ ಸನಮ್‌ನ ಎಂಬಾತ ತನ್ನ ಸೋದರ ಅವನು. ಅವನನ್ನು ನೋಡಲು ದಿನ ನಾಟಕ ಮಾಡಿಕೊಂಡು ಬರುತ್ತಿದ್ದ. ಬರುವಾಗ ಜೈಲಿನಲ್ಲಿ ಅವನಿಗೆ ಟೂತ್‌ಪೇಸ್ಟ್, ಟೂತ್‌ಬ್ರಷ್, ಸಾಬೂನು, ಶಾಂಪು ಮುಂತಾದ ದಿನಬಳಕೆಯ ವಸ್ತುಗಳನ್ನು ಪೂರೈಸುತ್ತಿದ್ದ ಎಂದು ವರದಿಯಾಗಿದೆ. ಅನುಮಾನ…

Read More

ಕಿಡ್ನಿ ಕಲ್ಲು ಮಾಯಾ ಈ ಮಿರಾಕಲ್ ಎಲೆ ಉಪಯೋಗದಿಂದ!!

ಮಿರಾಕಲ್ ಲೀಫ್ ಅಥವಾ ಕಾಡು ಬಸಳೆ ಇದು ಪ್ರಾಚೀನ ಆಯುರ್ವೇದ ಮತ್ತು ನೈಸರ್ಗಿಕ ಔಷಧಿಯಲ್ಲಿ ಶತಮಾನಗಳಿಂದ ಬಳಸಲಾಗುತ್ತಿರುವ ಶಕ್ತಿಯುತ ಔಷಧೀಯ ಸಸ್ಯವಾಗಿದೆ. ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ ಸಸ್ಯ “ಜೀವನದ ಪವಾಡ” ಎಂದೇ ಪ್ರಸಿದ್ಧವಾಗಿದೆ ಇದರ ಔಷಧಿ ಗುಣಗಳು ಕೆಳಕಂಡಂತಿವೆ. ✅ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ 🛡️ಈ ಎಲೆಗಳಲ್ಲಿ ಅಂಥೋಸೈನಿನ್ (Anthocyanin), ಫ್ಲೇವನಾಯ್ಡ್ಸ್ (Flavonoids) ಮತ್ತು ಶಕ್ತಿಯುತ ಆಂಟಿ-ಆಕ್ಸಿಡೆಂಟ್‌ಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ✅ ಗಾಯ ವಾಸಿಯಾಗುವುದನ್ನು ಉತ್ತೇಜಿಸುತ್ತದೆ 🩹ಇದರಲ್ಲಿ…

Read More
South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ

South East Central Railway (SECR) ದಕ್ಷಿಣ ಪೂರ್ವ ಮಧ್ಯ ರೈಲ್ವೆನಲ್ಲಿ ನೇಮಕಾತಿ: 1003 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಇದರ ಸಂಪೂರ್ಣ ವಿವರಗಳು ಇಲ್ಲಿವೆ. SECR (South East Central Railway) 1003 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಮಾರ್ಚ್ 3, 2025 ರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಏಪ್ರಿಲ್ 2, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಕ್ಷಿಣ ಪೂರ್ವ ಮಧ್ಯ ರೈಲ್ವೆ (South East Central Railway – SECR) ತನ್ನ ಅಧಿಕೃತ…

Read More

ಎಲಾನ್ ಮಸ್ಕ್ ಪ್ಲಾನ್ vs ಭಾರತ ಸರ್ಕಾರದ ನಿಯಮಗಳು: ಟೆಸ್ಲಾ ಮತ್ತು ಸ್ಟಾರ್ಲಿಂಕ್ ಗೆ ಹಸಿರು ನಿಶಾನೆಯಾ?”

ನ್ಯೂಯಾರ್ಕ್ ಮೂಲದ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳ ಸಿಇಒ ಎಲಾನ್ ಮಸ್ಕ್ ಅವರ ಟೆಸ್ಲಾ ಕಾರುಗಳು ಮತ್ತು ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆಗಳು ಭಾರತ ಮಾರುಕಟ್ಟೆಗೆ ಪ್ರವೇಶಿಸಲು ಮುಂದಾಗಿವೆ. ಈ ಕುರಿತ ಚರ್ಚೆಗಳು ಕಳೆದ ಕೆಲವು ವರ್ಷಗಳಿಂದ ಸಾಗುತ್ತಿದ್ದು, ಇತ್ತೀಚೆಗೆ ಇದು ಮತ್ತಷ್ಟು ಚುರುಕುಗೊಂಡಿದೆ. ಆದರೆ, ಭಾರತ ಸರ್ಕಾರದ ನಿಯಮಗಳು ಮತ್ತು ನೀತಿಗಳು ಈ ಪ್ರವೇಶಕ್ಕೆ ದೊಡ್ಡ ಅಡೆತಡೆಗಳಾಗಿ ಉಳಿದಿವೆ. ಈಗ ಎಲ್ಲರ ಗಮನ ಈ ಬೃಹತ್ ಹೂಡಿಕೆಗೆ ಕೇಂದ್ರ ಸರ್ಕಾರ ತರುವ ತೀರ್ಮಾನಗಳತ್ತ ನೆಟ್ಟಿದೆ. ನ್ಯೂಯಾರ್ಕ್…

Read More
ಹಿಟ್‌ಮ್ಯಾನ್ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಭೇರಿ! 🚀🏆

ಹಿಟ್‌ಮ್ಯಾನ್ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಭೇರಿ! 3ಬಾರಿ ಗೆದ್ದ ಭಾರತ 🚀🏆

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಫೈನಲ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲ್ಯಾಂಡ್‌ನ್ನು ಮಣಿಸಿ ಟ್ರೋಫಿ ಗೆದ್ದಿದೆ! ನಾಯಕ ರೋಹಿತ್ ಶರ್ಮಾ ಶ್ರೇಷ್ಠ ಬ್ಯಾಟಿಂಗ್ ಮತ್ತು ನಾಯಕತ್ವದ ಶಕ್ತಿ ತೋರಿಸಿ, ಭಾರತವನ್ನು ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ರಾಜರಾದಂತೆ ಮಾಡಿದರು. 🏏 ಪಂದ್ಯದ ಮುಖ್ಯಾಂಶಗಳು :✅ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿ 251 ರನ್ ✅ ಭಾರತದ ಬೌಲರ್‌ಗಳ ಸ್ಫೋಟಕ ಪ್ರದರ್ಶನ – ಕುಲ್ ದೀಪ್, ಜಡೇಜಾ , ವರುಣ್ ಚಕ್ರವರ್ತಿ ದಾಳಿ…

Read More
ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ

ರಣ್ಯಾ ರಾವ್ ಚಿನ್ನ ಕಳ್ಳಸಾಗಣಿ ಪ್ರಕರಣ: ತಂದೆಯ ಪಾತ್ರದ ತನಿಖೆಗೆ ಅತಿರೀಕ್ಷ ಮುಖ್ಯ ಕಾರ್ಯದರ್ಶಿ ನೇಮಕ – ಪೋಲಿಸರ ಲೋಪದ ಬಗ್ಗೆ ಪ್ರತ್ಯೇಕ CID ತನಿಖೆ ಇದರ ಸಂಪೂರ್ಣ ವಿವರಗಳು ಇಲ್ಲಿವೆ. ಬೆಂಗಳೂರು: ನಟಿ ರಣ್ಯಾ ರಾವ್ ಚಿನ್ನ ಕಳ್ಳಸಾಗಣಿಯ ಪ್ರಕರಣದ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅವರ ತಂದೆ ರಾಮಚಂದ್ರ ರಾವ್ ಅವರ ಪಾತ್ರವನ್ನು ಪರಿಶೀಲಿಸಲು ರಾಜ್ಯದ ಅತಿರಿಕ್ಷ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಿದೆ. ಜೊತೆಗೆ, ಈ ಪ್ರಕರಣದಲ್ಲಿ…

Read More

ಜಡೇಜಾ ಸ್ಪೆಲ್ ಬಳಿಕ ಕೊಹ್ಲಿಯಿಂದ ಭಾವುಕ ಅಪ್ಪುಗೆ – ಓಡಿಐಗೆ(ODI ) ವಿದಾಯವೇ?

2025 ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸ್ಪೆಲ್ ಪೂರ್ಣಗೊಂಡ ಬಳಿಕ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳುವ ದೃಶ್ಯವು ಕ್ರಿಕೆಟ್ ಅಭಿಮಾನಿಗಳನ್ನು ಭಾವುಕರನ್ನು ಮಾಡಿತು. ಜಡೇಜಾ ತಮ್ಮ 10 ಓವರ್‌ಗಳ ಸ್ಪೆಲ್‌ನಲ್ಲಿ 30 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಭಾರತ 40 ಓವರ್‌ಗೆ ನ್ಯೂಜಿಲ್ಯಾಂಡ್ ಅನ್ನು 172/5ರ ಸ್ಥಿತಿಗೆ ತಲುಪಿಸಿತ್ತು. ಈ ಸಂದರ್ಭ ಕೊಹ್ಲಿ ಅವರು ಜಡೇಜಾ ಅವರ ಪ್ರಭಾವಶಾಲಿ ಬೌಲಿಂಗ್‌ಗೆ ಗೌರವ ಸೂಚಿಸುವಂತೆ ಅವರನ್ನು ಭಾವುಕವಾಗಿ ಅಪ್ಪಿಕೊಂಡರು.ಇದಾದ ನಂತರ,…

Read More
ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿ

.ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯಲ್ಲಿ ವಸಂತ್ ಗಿಳಿಯಾರ್ ಪಬ್ಲಿಕ್ ಮಿರರ್ ಯೂಟ್ಯೂಬ್ ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಹಾಗೂ ಕೆಲವು ಸ್ಪೋಟಕ ಮಾಹಿತಿಯನ್ನು ಹೊಚಿಕೊಂಡಿದ್ದಾರೆ. ಸೌಜನ್ಯ FACTS!! | ಸ್ಫೋಟಕ ದಾಖಲೆಗಳು ಇದರಲ್ಲಿವೆ ! PUBLIC MIRROR ವರದಿಯ ಸಂಪೂರ್ಣ ವಿವರಣೆ: ಈ ವಿಡಿಯೋವು ಸೌಜನ್ಯ ಕೊಲೆ ಪ್ರಕರಣದ ಹಲವು ಅಂಶಗಳನ್ನು ವಿಶ್ಲೇಷಿಸಿದೆ, ಪೊಲೀಸ್ ತನಿಖೆ, ರಾಜಕೀಯ ಹಸ್ತಕ್ಷೇಪ, ಫಾರೆನ್ಸಿಕ್ ವರದಿ, ಹಾಗೂ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ ಈ ವಿಡಿಯೋದಲ್ಲಿ ಸೌಜನ್ಯ…

Read More

ಬಾಂಗ್ಲಾದೇಶ ಕ್ರಿಕೆಟ್ ತಾರೆ ಮುಷ್ಫಿಕುರ್ ರಹೀಮ್ ODI ಕ್ರಿಕೆಟ್‌ಗೆ ವಿದಾಯ

ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ವಿಕೆಟ್ ಕೀಪರ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಮ್ ಒಡಿಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಬಾಂಗ್ಲಾದೇಶ ತಂಡ ಗುಂಪು ಹಂತದಲ್ಲೇ ಹೊರಬಿದ್ದ ನಂತರ ಅವರು ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಮುಷ್ಫಿಕುರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುದ್ದಿಯನ್ನು ಶೇರ್ ಮಾಡಿದ್ದು, ತಮ್ಮ 19 ವರ್ಷಗಳ ಕ್ರಿಕೆಟ್ ಜೀವನವನ್ನು ಸ್ಮರಿಸಿದ್ದಾರೆ. ಒಡಿಐಯಲ್ಲಿ ಮುಷ್ಫಿಕುರ್ ಸಾಧನೆ 2006ರ ಆಗಸ್ಟ್‌ನಲ್ಲಿ ಜಿಂಬಾಬ್ವೇ ವಿರುದ್ಧ ಹಾರಾರೇನಲ್ಲಿ ಮುಷ್ಫಿಕುರ್ ರಹೀಮ್ ಒಡಿಐಗೆ ಪಾದಾರ್ಪಣೆ…

Read More

ಕೊಡಗು ಜಿಲ್ಲೆಯಲ್ಲಿ ವಿಶೇಷ ಆರೋಗ್ಯ ಕೇಂದ್ರಗಳ ಸ್ಥಾಪನೆ – ಆರೋಗ್ಯ ಸೇವೆ ಸುಧಾರಣೆಗೆ ಮಹತ್ವದ ಹೆಜ್ಜೆ

ಕರ್ನಾಟಕ ಬಜೆಟ್ 2025-26ರಲ್ಲಿ ಕೊಡಗು ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸುಧಾರಿಸಲು ವಿಶೇಷ ಆರೋಗ್ಯ ಕೇಂದ್ರಗಳು ಸ್ಥಾಪನೆಗೊಳ್ಳಲಿದೆ. ಈ ಕೇಂದ್ರಗಳು ಗ್ರಾಮೀಣ ಭಾಗದ ಜನರಿಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆರೋಗ್ಯ ಸೇವೆ ಸುಲಭಗೊಳಿಸುವುದರ ಉದ್ದೇಶ ಹೊಂದಿವೆ. ವಿಶೇಷ ಆರೋಗ್ಯ ಕೇಂದ್ರಗಳ ಮುಖ್ಯ ಉದ್ದೇಶಗಳು: ✅ ಗ್ರಾಮೀಣ ಭಾಗದ ಜನತೆಗೆ ಸುಲಭ ಆರೋಗ್ಯ ಸೇವೆ: ದೂರಸ್ಥ ಪ್ರದೇಶಗಳಲ್ಲಿ ನೂತನ ಆರೋಗ್ಯ ಕೇಂದ್ರಗಳ ನಿರ್ಮಾಣ. 24×7 ತುರ್ತು ಸೇವೆ, ಲ್ಯಾಬ್ ಪರೀಕ್ಷೆ, ವೈದ್ಯಕೀಯ ಸಲಹೆ, ಉಚಿತ ಲಸಿಕೆ, ಮಹಿಳಾ ಮತ್ತು ಶಿಶು…

Read More